ವೇದಾಂತ ಸ್ಟರ್ಲೈಟ್ ಘಟಕ ಪುನರಾರಂಭಕ್ಕೆ ಸುಪ್ರೀಂ ಕೋರ್ಟ್ ನಕಾರ
Team Udayavani, Feb 18, 2019, 6:37 AM IST
ಹೊಸದಿಲ್ಲಿ : ತಮಿಳು ನಾಡಿನ ತೂತ್ತುಕುಡಿಯಲ್ಲಿನ ವೇದಾಂತ ಸ್ಟರ್ಲೈಟ್ ಘಟಕವನ್ನು ಪುನರಾರಂಭಿಸುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.
ಆದರೆ ಈ ಸಂಬಂಧ ವೇದಾಂತ ಕಂಪೆನಿ, ಹೈಕೋರ್ಟಿಗೆ ಹೋಗುವುದಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ವಿರುದ್ಧದ ಮನವಿಯನ್ನು ಕಾನೂನು ಪ್ರಕಾರ ವಿಚಾರಣೆಗೆ ಸ್ವೀಕರಿಸಬಹುದಾಗಿದೆ ಎಂದು ಜಸ್ಟಿಸ್ ಆರ್ ಎಫ್ ನಾರೀಮನ್ ನೇತೃತ್ವದ ಪೀಠ ಹೇಳಿತು. ಸ್ಟರ್ಲೈಟ್ ಘಟಕದ ಪುನರಾರಂಭಕ್ಕೆ ಆದೇಶ ನೀಡುವ ನ್ಯಾಯವ್ಯಾಪ್ತಿ ಎನ್ಜಿಟಿಗೆ ಇಲ್ಲ ಎಂದು ಪೀಠ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು