ಕೇದಾರನಾಥ: ಸೌಂಡ್ ಪ್ರೂಫ್ ತರಗತಿಗಳು
Team Udayavani, Sep 30, 2018, 6:00 AM IST
ನವದೆಹಲಿ: ಜನಪ್ರಿಯ ತೀರ್ಥಕ್ಷೇತ್ರ ಕೇದಾರನಾಥ ಪ್ರಾಂತ್ಯದಲ್ಲಿನ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳು ಸಿದ್ಧಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಹೊಸ ಪುಳಕ ತಂದಿದೆ.
ವರ್ಷಕ್ಕೊಮ್ಮೆ 6 ತಿಂಗಳ ಕಾಲ ನಡೆಯುವ ಚಾರ್ ಧಾಮ್ ಯಾತ್ರೆ ವೇಳೆ ಕೇದಾರನಾಥಕ್ಕೆ ಹಲವರು ಹೆಲಿಕಾಪ್ಟರ್ಗಳ ಮೂಲಕ ಭೇಟಿ ನೀಡುತ್ತಾರೆ. ದಿನಕ್ಕೆ 60 ಕಾಪ್ಟರ್ಗಳು ಸಂಚರಿಸುವಾಗಲೆಲ್ಲಾ ತರಗತಿ ಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕಿರಿಕಿರಿಯಾ ಗುತ್ತಿತ್ತು. ಇದನ್ನು ರುದ್ರಪ್ರಯಾಗ ಜಿಲ್ಲಾಡಳಿತದ ಗಮನಕ್ಕೆ ತರಲಾಗಿ, ಕಾಪ್ಟರ್ ಕಂಪನಿಗಳ ಜತೆ ಮಾತು ಕತೆ ನಡೆದಿತ್ತು. ಪರಿಣಾಮ, ಕಾಪ್ಟರ್ ಶಬ್ದದಿಂದ ತೊಂದರೆಗೊಳಗಾಗುವ ಶಾಲೆಗಳಲ್ಲಿ ಶಬ್ದ ನಿರೋಧಕ ಕೊಠಡಿಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ