ಕಾಶ್ಮೀರ :ಯುವ ಸೇನಾಧಿಕಾರಿಯ ಶವಯಾತ್ರೆಯನ್ನೂ ಬಿಡದ ಕಲ್ಲು ತೂರಾಟಗಾರರು
Team Udayavani, May 10, 2017, 4:07 PM IST
ಶ್ರೀನಗರ : ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕಾಶ್ಮೀರದಲ್ಲಿನ ಕಲ್ಲು ತೂರಾಟಗಾರ ಪುಂಡರು, ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಪಹರಿಸಿ ಕೊಂದ ಯುವ ಸೇನಾಧಿಕಾರಿಯ ಶವಯಾತ್ರೆಗೆ ಕೂಡ ರಿಯಾಯಿತಿ ತೋರಿಸದೆ ಕಲ್ಲು ತೂರಾಟ ಮಾಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಶವ ಮೆರವಣಿಗೆ ವೇಳೆ ಗುಂಡು ಹಾರಾಟದ ಸದ್ದು ಕೂಡ ಕೇಳಿ ಬಂದಿದೆ. ಇವೆಲ್ಲದರ ನಡುವೆಯೂ ಹತ ಯುವ ಸೇನಾಧಿಕಾರಿ ಉಮರ್ ಫಯಾಜ್ ನ ಅಂತ್ಯಕ್ರಿಯೆ ವಿಧ್ಯುಕ್ತವಾಗಿ ನಡೆದಿದೆ.
ಉಮರ್ ಫಯಾಜ್ ರನ್ನು ಮಂಗಳವಾರ ಸಂಜೆ ಕುಲಗಾಂವ್ನಲ್ಲಿನ ಅವರ ಸಂಬಂಧಿಕರ ಮದುವೆ ಮನೆಯಿಂದ ಐದರಿಂದ ಆರು ಮಂದಿ ಉಗ್ರರು ಅಪಹರಿಸಿ ಬಳಿಕ ಗುಂಡಿಕ್ಕಿ ಸಾಯಿಸಿದ್ದರು. ಶೋಪಿಯಾನ್ನ ಹರ್ವೆುàನ್ ಎಂಬಲ್ಲಿ ಇಂದು ಬುಧವಾರ ಉಮರ್ ಫಯಾಜ್ ಅವರ ಗುಂಡೇಟುಗಳಿಂದ ತುಂಬಿದ್ದ ಮೃತ ದೇಹವು ಪತ್ತೆಯಾಗಿತ್ತು.
ಕುಲಗಾಂವ್ ಜಿಲ್ಲೆಯವರಾದ ಫಯಾಜ್ ಅವರು, ಇನ್ಫ್ಯಾಂಟ್ರಿ ದಳಕ್ಕೆ ಸೇರಿದವರಾಗಿದ್ದು ಅವರನ್ನು ಜಮ್ಮುನಲ್ಲಿನ ಅಖನೂರ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಷ್ಟೇ ಅವರು ಸೇನೆಯನ್ನು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್