ಜೀವನ ಪರ್ಯಂತ ನಾನು ಹೀಗೇ ಬದುಕಬೇಕೆ?
Team Udayavani, Aug 18, 2017, 7:25 AM IST
ತಿರುವನಂತಪುರ: “ನಾನು ಜೀವನ ಪರ್ಯಂತ ಹೀಗೇ ಬದುಕಬೇಕೆ?’ ಹೀಗೆಂದು ದಯನೀಯ ಪರಿಸ್ಥಿತಿಯನ್ನು ಕರುಳು ಕಿತ್ತುಬರುವಂತೆ ಕೆಮರಾಕ್ಕೆ ಮುಖವನ್ನೂ ತೋರಿಸಲು ಇಷ್ಟಪಡದೇ ಪ್ರಶ್ನಿಸುತ್ತಿರುವುದು ಅಖೀಲಾ ಅಶೋಕನ್ ಅಲಿಯಾಸ್ ಹಾದಿಯಾ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಅದೀಗ ಚರ್ಚೆಗೂ ಕಾರಣವಾಗಿದೆ.
ಕೇರಳದ “ಲವ್ ಜೆಹಾದ್’ ಪ್ರಕರಣಕ್ಕೆ ಸಂಬಂಧಿಸಿ ಹಾದಿಯಾ ತನ್ನ ತಾಯಿಗೆ ಇಂಥ ಪ್ರಶ್ನೆ ಹಾಕಿದ್ದಾಳೆ. “ನನ್ನ ಮಗಳು ನನಗೆ ಬೇಕು’ ಎಂದು ಆಕೆಯ ತಾಯಿ ಮೇಲಿಂದ ಮೇಲೆ ಹೇಳಿಕೊಂಡಿರುವುದು ಮನ ಕಲಕುವಂತಿದೆ. ಸದ್ಯ ಈಗ ಕೇರಳದಲ್ಲಿ ಇಡೀ ಪ್ರಕರಣ ಸಾಕಷ್ಟು ಚರ್ಚೆಯಲ್ಲಿದೆ. ಹಾದಿಯಾ 3ತಿಂಗಳಿಂದಲೂ ಚಿಕ್ಕ ಕೋಣೆಯಲ್ಲಿ ವಾಸವಿದ್ದು, ನಾಲ್ಕು ಗೋಡೆಗಳಾಚೆ ಹೋಗಲಾಗದ ಸ್ಥಿತಿಯಲ್ಲಿದ್ದಾರೆ. “ಆಕೆಗೆ ಸಹಾಯ ಮಾಡುವುದಾಗಿ ಹೇಳಿದ್ದೇನೆ. ಆದರೆ ಅವಳು ಹೆತ್ತವರ ಜತೆ ಇರಬೇಕು. ಆದರೆ ಹಾದಿಯಾ ಮಾತ್ರ ನಾನು ಮುಸ್ಲಿಂ ಆಗಿಯೇ ಇರುತ್ತೇನೆ, ಸತ್ತರೂ ಹಾಗೇ ಸಾಯುತ್ತೇನೆ’ ಎನ್ನುತ್ತಾರೆ ಎಂದು ಹಿಂದೂ ಕಾರ್ಯಕರ್ತ ರಾಹುಲ್ ಈಶ್ವರ್ ಎನ್ನುವವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ
Election: ಕೇರಳದಲ್ಲಿ “ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ’ ವಿವಾದ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು