“ಗರ್ಭಪಾತವಾದ ಮರುದಿನವೇ ಕೆಲಸಕ್ಕೆ ಬಂದೆ’: ಸಚಿವೆ ಸ್ಮತಿ ಇರಾನಿ
Team Udayavani, Mar 26, 2023, 7:55 AM IST
ನಟಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. “ಗರ್ಭಪಾತವಾದ ಮರುದಿನವೇ ಕೆಲಸಕ್ಕೆ ಕರೆಸಲಾಯಿತು.
ಗರ್ಭಪಾತ ಆಗಿರುವುದಕ್ಕೆ ದಾಖಲೆಗಳನ್ನು ಕೇಳಿದರು. ಇದಕ್ಕಾಗಿ ವೈದ್ಯಕೀಯ ದಾಖಲೆಯನ್ನು ತೋರಿಸಿದೆ,’ ಎಂದು ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ.
ಆ ವೇಳೆ ಅವರು “ಕ್ಯೂಂಕಿ ಸಾಸ್ ಭೀ ಕಭಿ ಬಹು ಥಿ’ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದೇ ಸಮಯದಲ್ಲಿ ಅವರು ರವಿ ಛೋಪ್ರಾ ನಿರ್ದೇಶನದ “ರಾಮಾಯಣ’ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇದರಲ್ಲಿ ಅವರು ಸೀತೆಯಾಗಿ ಹಾಗೂ ಲಕ್ಷ್ಮೀ ದೇವಿ ಆಗಿ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು