ಅಖಿಲೇಶ್ ಗೆ ರಾಜಕೀಯ ಹೆಲ್ತ್ ಟಾನಿಕ್ ಬೇಕಿದೆ : ಉ.ಪ್ರ. ಡಿಸಿಎಂ ಶರ್ಮಾ
Team Udayavani, Apr 29, 2019, 12:25 PM IST
ಲಕ್ನೋ : ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖೀಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ರೂಪಿಸಿಕೊಂಡಿರುವ ಮೈತ್ರಿಯು ಅನೈಸರ್ಗಿಕ ಮೈತ್ರಿಯಾಗಿರುವುದರಿಂದ 2017ರಲ್ಲಿ ಈ ಮೈತ್ರಿ ಕೂಟ ಅನುಭವಿಸಿದ್ದ ಸೋಲನ್ನೇ ಈ ಬಾರಿ ಮತ್ತೆ ಕಾಣಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಯಾದವ್ ಹೇಳಿದ್ದಾರೆ.
ಅಖೀಲೇಶ್ ಯಾದವ್ ಅವರು ತಮ್ಮ ರಾಜಕೀಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ; ಆದುದರಿಂದ ಅಖೀಲೇಶ್ಗೆ ನಿಜಕ್ಕೂ ಬೇಕಿದೆ ರಾಜಕೀಯ ಹೆಲ್ತ್ ಟಾನಿಕ್ ಎಂದು ಶರ್ಮಾ ವ್ಯಂಗ್ಯವಾಡಿದರು.
ಒಬ್ಬ ವ್ಯಕ್ತಿ ದುರ್ಬಲನಾದಾಗ ಆತ ಆರೋಗ್ಯ ವರ್ಧನೆಗೆ ಟಾನಿಕ್ ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ; ಹಾಗೆಯೇ ರಾಜಕೀಯವಾಗಿ ದುರ್ಬಲರಾಗಿರುವ ಅಖೀಲೇಶ್ಗೆ ಈಗ ರಾಜಕೀಯ ಹೆಲ್ತ್ ಟಾನಿಕ್ ಬೇಕಿದೆ ಎಂದು ಶರ್ಮಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ