ರಾಜ್ಯಸಭೇಲಿ ಗೋ ರಕ್ಷಣೆ ಮಸೂದೆ ಮಂಡಿಸಿದ ಸ್ವಾಮಿ; Billನಲ್ಲಿ ಏನಿದೆ
Team Udayavani, Feb 2, 2018, 6:36 PM IST
ನವದೆಹಲಿ: ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಗೋ ರಕ್ಷಣಾ ಮಸೂದೆ(2017)ಯನ್ನು (ಇದು ಸದಸ್ಯರ ಖಾಸಗಿ ಮಸೂದೆ) ಮಂಡಿಸಿದ್ದು, ಗೋ ಹಂತಕರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದೂ ಮಸೂದೆಯಲ್ಲಿ ಉಲ್ಲೇಖಿಸಿದ್ದಾರೆ.
ಗೋ ರಕ್ಷಣೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಕೇಂದ್ರ ಸರಕಾರ ಇನ್ನಿತರ ಕಾರ್ಯಗಳಲ್ಲಿ ನಿರತವಾಗಿದೆ. ಗೋ ರಕ್ಷಣೆ ಮಸೂದೆಯನ್ನು ಜಾರಿಗೆ ತರುವುದು ಬಿಜೆಪಿ ಸಂಸದನಾಗಿ ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ಮೊಗಲ್ ಸಾಮ್ರಾಜ್ಯದಲ್ಲಿ ಬಹದ್ದೂರ್ ಷಾ ಗೋ ಹತ್ಯೆಯನ್ನು ನಿಷೇಧಿಸಿರುವುದಾಗಿ ಅವರು ರಾಜ್ಯಸಭೆ ಕಲಾಪದಲ್ಲಿ ಉದಾಹರಣೆ ನೀಡಿದರು. ಗೋ ಹತ್ಯೆಯನ್ನು ಭಾರತದಲ್ಲಿ ಒಂದು ಫ್ಯಾಶನ್ ಎಂಬಂತೆ ಮಾಡಿದವರು ಬ್ರಿಟಿಷರು. ಆಧುನಿಕ ವಿಜ್ಞಾನದ ಪ್ರಕಾರ, ಗೋವಿನಿಂದ ಹಲವು ವೈಜ್ಞಾನಿಕ ಉಪಯೋಗಗಳಿವೆ ಎಂಬುದು. ಗೋ ಮೂತ್ರದಿಂದ ಅಲೋಪಥಿ ಮೆಡಿಸಿನ್ಸ್ ತಯಾರಿಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್