ಜಮ್ಮು ಕಾಶ್ಮೀರದ ಉರಿಯ ಸೂಫಿ ಮಂದಿರಕ್ಕೆ ಸಿಡಿಲು ಬಡಿದು ಹಾನಿ
Team Udayavani, Mar 14, 2018, 4:16 PM IST
ಶ್ರೀನಗರ : ಜಮ್ಮು ಕಾಶ್ಮೀರದ ಬಾರಾ ಮುಲಾ ಜಿಲ್ಲೆಯಲ್ಲಿನ ಉರಿ ಪ್ರದೇಶದಲ್ಲಿರುವ ಬಾಬಾ ಫರೀದ್ ಶಕಾರ್ಗಂಜ್ ಸೂಫಿ ಮಂದಿರ ಇಂದು ಭಾರೀ ಸಿಡಿಲು ಬಡಿದು ಹಾನಿಗೀಡಾಯಿತು.
ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲವೆಂದು ವರದಿಗಳು ತಿಳಿಸಿವೆ.
ಬಾಬಾ ಫರೀದ್ ಸೂಫಿ ಮಂದಿರವು ಗಡಿ ನಿಯಂತ್ರಣ ರೇಖೆಗೆ ಸಮೀಪದ ಉರಿಯ ಘಾರ್ಕೋಟ್ ಪ್ರದೇಶದಲ್ಲಿದೆ. ಮರ, ಕಲ್ಲು, ಮಣ್ಣಿನಿಂದ ನಿರ್ಮಾಣವಾಗಿದ್ದ ಈ ಮಂದಿರಕ್ಕೆ ಇಂದು ನಸುಕಿನ ವೇಳೆ ಸಿಡಿಲಾಘಾತವಾಯಿತು. ಈ ಪ್ರಾರ್ಥನಾ ಮಂದಿರಕ್ಕೆ ಎಲ್ಓಸಿಯ ಎರಡೂ ಕಡೆಯ ಜನರು ಮತ್ತು ಸುತ್ತಮುತ್ತಲಿನವರು ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ