ಈ ಮಾಸ್ಕ್ ನ ಬೆಲೆ ಬರೋಬ್ಬರಿ 4 ಲಕ್ಷ: ಅಂತದ್ದೇನಿದೆ ಅಂತೀರಾ ? ಸುದ್ದಿ ಓದಿ


Team Udayavani, Jul 12, 2020, 3:30 PM IST

diamond-mask

ಸೂರತ್: ಇತ್ತೀಚಿಗಷ್ಟೆ ಪುಣೆಯ ವ್ಯಕ್ತಿಯೊಬ್ಬ 2,89 ಲಕ್ಷ ಬೆಲೆಬಾಳುವ ಚಿನ್ನದ ಫೇಸ್ ಮಾಸ್ಕ್ ಧರಿಸಿರುವ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಜ್ಯುವೆಲ್ಲರಿ ಶಾಫ್ ಒಂದು 4 ಲಕ್ಷ ಬೆಲೆಬಾಳುವ ಫೇಸ್ ಮಾಸ್ಕ್ ಒಂದನ್ನು ಮಾರಾಟಕ್ಕಿಟ್ಟಿದೆ.

4 ಲಕ್ಷ ಬೆಲೆಬಾಳುವಂತದ್ದು ಅಂತದ್ದೇನಿದೆ ಎಂದು ನೀವು ಭಾವಿಸಬಹುದು. ಈ ಫೇಸ್ ಮಾಸ್ಕ್ ಅನ್ನು ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್  ಡೈಮಂಡ್ ಬಳಸಿ ತಯಾರಿಸಲಾಗಿದೆ. ಇದನ್ನು ಬರೋಬ್ಬರಿ ಒಂದು ತಿಂಗಳು ಕಾಲಾವಕಾಶದಲ್ಲಿ ತಯಾರಿಸಲಾಗಿದ್ದು, ಮಾಸ್ಕ್ ನಲ್ಲಿ ಚಿನ್ನಾಭರಣಗಳ ಲೇಯರ್ ಅನ್ನು ಕೂಡ ಕಾಣಬಹುದು.

ಜ್ಯುವೆಲ್ಲರಿ ಅಂಗಡಿ ಮಾಲಿಕರಾದ ದೀಪಕ್ ಚೋಕ್ಸಿ ಎಂಬವರಿಗೆ ಗ್ರಾಹಕರೊಬ್ಬರು ಈ ಐಡಿಯಾ ನೀಡಿದ್ದು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅವರು ಆ ಘಟನೆಯನ್ನು ಸ್ವಾರಸ್ಯವಾಗಿ ತಿಳಿಸಿದ್ದಾರೆ ಕೇಳಿ.

ಇದನ್ನೂ ಓದಿ: ಐಶ್ವರ್ಯ ರೈ, ಮಗಳು ಆರಾಧ್ಯಗೂ ಕೋವಿಡ್ ಪಾಸಿಟಿವ್: ಜಯಾ ಬಚ್ಚನ್ ವರದಿ ನೆಗೆಟಿವ್

ಒಮ್ಮೆ ಗ್ರಾಹಕರೊಬ್ಬರು ತನ್ನ ಮದುವೆಗೆ ಆಭರಣಗಳನ್ನು ಕೊಳ್ಳಲೆಂದು ಬಂದಿದ್ದರು. ಆದರೇ ಅವರ ಮದುವೆ ಈ ವರ್ಷ ಇರಲಿಲ್ಲ. ನನ್ನ ಪ್ರಕಾರ ಮುಂದಿನ ವರ್ಷವಿದ್ದಿರಬೇಕು. ಅವರು ಅಭರಣ ಕೊಳ್ಳುವಾಗ ಫೇಸ್ ಮಾಸ್ಕ್ ಕೂಡ ಬೇಕೆಂದು ಬೇಡಿಕೆಯಿಟ್ಟರು. ನಾನು ಕೂಡಲೇ ಡಿಸೈನರ್ ಬಳಿ ಈ ಕುರಿತು ಚರ್ಚಿಸಿ ನಂತರ ಸಿದ್ಪಡಿಸಿದೆವು.

ಎರಡು ಮಾದರಿಯ ಮಾಸ್ಕ್ ತಯಾರಿಸಲಾಗಿದ್ದು, ಒಂದರಲ್ಲಿ  ಚಿನ್ನ ಮತ್ತು ಅಮೇರಿಕನ್ ಡೈಮಂಡ್ಸ್ ಅಳವಡಿಸಲಾಗಿದ್ದು 1. 5 ಲಕ್ಷ ರೂ ಗಳಿಗೆ ಮಾರಾಟವಾಗಿದೆ. ಮತ್ತೊಂದರಲ್ಲಿ ಚಿನ್ನ, ಬೆಳ್ಳಿ, ವಜ್ರ, ಅಮೆರಿಕನ್ ವಜ್ರ ಬಳಸಲಾಗಿದ್ದು 4 ಲಕ್ಷ ರೂ. ಗಳಿಗೆ ಮಾರಟಕ್ಕಿವೆ ಎಂದಿದ್ದಾರೆ. ಮಾತ್ರವಲ್ಲದೆ ಈ ಮಾಸ್ಕ್ ಗಳನ್ನು ಮಾರ್ಪಡಿಸಿ ನೆಕ್ಲೇಸ್ ಮತ್ತು ಬ್ರೇಸ್ ಲೇಟ್ ಆಗಿಯೂ ಪರಿವರ್ತಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.