ಸುರೇಶ್ ಭಯ್ನಾಜಿ ಜೋಷಿ 4ನೇ ಬಾರಿ ಆರ್ಎಸ್ಎಸ್ ಸರಕಾರ್ಯವಾಹ
Team Udayavani, Mar 10, 2018, 7:03 PM IST
ಹೊಸದಿಲ್ಲಿ : ಸುರೇಶ್ (ಭಯ್ನಾಜಿ) ಜೋಷಿ ಅವರನ್ನು ನಾಲ್ಕನೇ ಬಾರಿಗೆ ಮೂರು ವರ್ಷಗಳ ಅವಧಿಯ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಹುದ್ದೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುನರಾಯ್ಕೆ ಮಾಡಿದೆ.
ಆರ್ಎಸ್ಎಸ್ ಸಂಘಟನೆಯ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುವ ಅಖೀಲ ಭಾರತೀಯ ಪ್ರತಿನಿಧಿ ಸಭಾ, ಸುರೇಶ್ ಜೋಷಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಲ್ಕನೇ ಬಾರಿ ಚುನಾಯಿಸಿತು.
ಮುಂದಿನ ಮೂರು ವರ್ಷಗಳ ಕಾರ್ಯ ಸ್ವರೂಪವನ್ನು ಮತ್ತು ಕಾರ್ಯ ಸೂಚಿಯನ್ನು ರೂಪಿಸಲು ಆರ್ಎಸ್ಎಸ್ ನ ತ್ತೈವಾರ್ಷಿಕ ಸಭೆ ನಿನ್ನೆ ಶುಕ್ರವಾರ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಗ ಸಂಘದಲ್ಲಿ ಪರಮೋಚ್ಚ ಸರಸಂಘಚಾಲಕ ಮೋಹನ್ ಭಾಗವತ್ ಅವರ ಅನಂತರದ ಎರಡನೇ ಸ್ಥಾನವೇ ಸರಕಾರ್ಯವಾಹ ಅವರದ್ದಾಗಿದೆ. ಸುರೇಶ್ ಜೋಷಿ ಅವರು ಈ ಬಾರಿ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದದ್ದರು. ಆದರೂ ಆರ್ಎಸ್ಎಸ್ ಅವರನ್ನು ನಾಲ್ಕನೇ ಬಾರಿ ಸರಕಾರ್ಯವಾಹ ಹುದ್ದೆಗೆ ಪುನರಾಯ್ಕೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ