ದಿಲ್ಲಿ : ಮನೆ ಕಳವಿಗೆ ಬಂದ ಯುವಕನನ್ನು ಸ್ಥಳೀಯರು ಚಚ್ಚಿ ಕೊಂದರು
Team Udayavani, Sep 4, 2018, 12:20 PM IST
ಹೊಸದಿಲ್ಲಿ : ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಹದಿಹರೆಯದ ಯುವಕನನ್ನು ಸ್ಥಳೀಯರು ಇಂದು ಮಂಗಳವಾರ ನಸುಕಿನ ವೇಳೆ ಹೊಡೆದು ಕೊಂದ ಘಟನೆ ವಾಯವ್ಯ ದಿಲ್ಲಿಯ ಮುಕುಂದಪುರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
16 ವರ್ಷ ಪ್ರಾಯದ ಹುಡುಗನೋರ್ವ ಅಮೂಲ್ಯ ಸೊತ್ತುಗಳನ್ನು ಕದಿಯುವ ಸಲುವಾಗಿ ಮನೆಯೊಂದನ್ನು ಪ್ರವೇಶಿಸಿದ್ದ. ಮನೆ ಮಾಲಕರು ಆತನನ್ನು ಹಿಡಿದರು. ಸ್ಥಳೀಯರು ಹುಡುಗನನ್ನು ಹೊಡೆದು ಕೊಂದರು ಎಂದು ಪೊಲೀಸ್ ಡೆಪ್ಯುಟಿ ಕಮಿಷನರ್ (ವಾಯವ್ಯ) ಅಸ್ಲಾಂ ಖಾನ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಭಲಾಸ್ವಾ ಡೈರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಖಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ