ತೆಲಂಗಾಣ ಶಾಸಕನ ಪೌರತ್ವ ರದ್ದು
Team Udayavani, Nov 21, 2019, 1:29 AM IST
ನವದೆಹಲಿ: ತಮ್ಮ ವಿದೇಶ ಪ್ರವಾಸದ ಮಾಹಿತಿ ಮರೆಮಾಚಿದ್ದ ತೆಲಂಗಾಣ ಶಾಸಕ ರಮೇಶ್ ಚೆನ್ನಮನೇನಿ ಅವರ ಪೌರತ್ವವನ್ನು ಬುಧವಾರ ಗೃಹ ಸಚಿವಾಲಯ ರದ್ದುಪಡಿಸಿದೆ. 12 ತಿಂಗಳ ಕಾಲ ವಿದೇಶಗಳಲ್ಲಿ ನೆಲೆಸಿದ್ದ ಅವರು, ಆ ಕುರಿತ ಮಾಹಿತಿಗಳನ್ನು ಮುಚ್ಚಿಟ್ಟಿದ್ದರು. ಅವರು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿತ್ತು.
ಈ ಕುರಿತು ಆದೇಶ ಹೊರಡಿಸಿರುವ ಗೃಹ ಸಚಿವಾಲಯ, ‘ಅವರು ಸತ್ಯವನ್ನು ಮರೆಮಾಚಿ ಅಥವಾ ತಪ್ಪು ಮಾಹಿತಿ ನೀಡಿ ಸರ್ಕಾರವನ್ನು ಯಾಮಾರಿಸಿದ್ದಾರೆ. ಪೌರತ್ವ ಕೋರಿ ಅರ್ಜಿ ನೀಡುವ ಮೊದಲು ಅವರು 1 ವರ್ಷ ದೇಶದಲ್ಲಿ ನೆಲಸದೇ ಇದ್ದ ಕುರಿತು ಯಾವ ಮಾಹಿತಿಯನ್ನೂ ನೀಡಿಲ್ಲ. ಹೀಗಾಗಿ ಸಚಿವಾಲಯದ ಸಂಬಂಧಪಟ್ಟ ಆಡಳಿತ ಅವರಿಗೆ ಪೌರತ್ವ ನಿರಾಕರಿಸಿದೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ