2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.


Team Udayavani, Oct 21, 2021, 4:28 PM IST

2020-21ನೇ ಸಾಲಿನ ಐಟಿಆರ್ ಫೈಲಿಂಗ್ :- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ನವದೆಹಲಿ: ಹಣಕಾಸು ವರ್ಷ 2021-22 ಅಥವಾ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಪಾವತಿಸಲು ಫಾರ್ಮ್‌ಗಳನ್ನು ಬಿಡುಗಡೆ ಮಾಡಲಾಗಿದೆ .

ಅತ್ಯಂತ ಮೂಲಭೂತವಾದ – ಐಟಿಆರ್ -1 ಅಥವಾ ಸಹಜ್ ತೆರಿಗೆ ಪಾವತಿಯು ತೆರಿಗದಾರರ ಸಂಬಳ ಪಡೆಯುವ ವರ್ಗಕ್ಕೆ ಈ ವಿಷಯವು ಸಂಬಂಧಿಸಿದ್ದು. ತೆರಿಗೆದಾರರ ಈ ಬಾರಿಯ ನಮೂನೆಯು ಪ್ರತ್ಯೇಕವಾಗಿ ಆಯಾಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪಕರ ವಿವರಗಳನ್ನು ಕೇಳುತ್ತದೆ ಮತ್ತು ಭತ್ಯೆಗಳಿಗೆ ವಿನಾಯಿತಿ ನೀಡುವುದಿಲ್ಲ.

ಐಟಿ ರಿಟರ್ನ್‌ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅವಶ್ಯಕ:-

  • ಪಾನ್ ಮತ್ತು ಆಧಾರ್‌ ಕಾರ್ಡ್‌ ನಂಬರ್‌ಗಳು ಮತ್ತು ಇತರ ಮೂಲಭೂತ ಮಾಹಿತಿಗಳು.
  • ಸಂಬಳ ಅಥವಾ ಭತ್ಯೆ(ಪೆನ್ಶನ್) ಪಡೆಯುವ ಉದ್ಯೋಗದಾತರಿಂದ ಫಾರ್ಮ್‌ 16 ಅನ್ನು ಹೊಂದಿರಬೇಕು.
  • ಮನೆ ಅಥವಾ ಕಟ್ಟಡಗಳಿಂದ ಬಂದ ಬಾಡಿಗೆಯ ದಾಖಲೆ, ಇದರ ಜೊತೆ ವಿನಾಯಿತಿ ಪಡೆಯಲು ಮನೆಗೆ ಮಾಡಿದ ಸಾಲದ ಪತ್ರಗಳ ಸಾಕ್ಷಿ ಒದಗಿಸಬೇಕು.
  • ಇತರ ಮೂಲಗಳಿಂದ ಬರುವ ಆದಾಯಕ್ಕೆ ದಾಖಲೆಗಳು – ಎಫ್‌ಡಿ ಮತ್ತು ಉಳಿತಾಯ ಖಾತೆಗಳ ವಿವರ ಒದಗಿಸಬೇಕು.

ತೆರೆಗೆ ವಿನಾಯತಿ ಪಡೆಯಲು – ಆದಾಯ ತೆರಿಗೆ ಕಾಯ್ದೆಯ VI – 1  ಅಧ್ಯಾಯದ ಕೆಲವು ವಿವರಗಳು ಇಂತಿವೆ:-

PF/NPS ಗೆ ನಿಮ್ಮ ಕೊಡುಗೆ

  • ನಿಮ್ಮ ಮಕ್ಕಳ ಶಾಲಾ ಬೋಧನಾ ಶುಲ್ಕ
  • ಜೀವ ವಿಮಾ ಪ್ರೀಮಿಯಂನ ದಾಖಲೆ ಪತ್ರಗಳು
  • ರಿಜಿಸ್ಟ್ರೇಷನ್ ಶುಲ್ಕ ಮತ್ತು ನೋಂದಣಿ ಶುಲ್ಕಗಳ ವಿವರಗಳು
  • ನಿಮ್ಮ ಗೃಹ ಸಾಲದ ಮರುಪಾವತಿ ವಿವರ
  • ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್/ಮ್ಯೂಚುವಲ್ ಫಂಡ್ ಹೂಡಿಕೆಗಳ ವಿವರ
  • 80G ಗೆ ಅರ್ಹವಾದ ದೇಣಿಗೆಗಳ ವಿವರಗಳೊಂದಿಗೆ ಅವುಗಳ ಸ್ವೀಕೃತಿ ರಶೀದಿಗಳನ್ನು ಒದಗಿಸಬೇಕು.

80/80 ಸಿ, 80 ಸಿಸಿ ಮತ್ತು 80 ಸಿಸಿಡಿ (1) ಸಮ್ಮತಿಸುವ ಒಟ್ಟು ಮೊತ್ತದ ಕಡಿತವು ಗರಿಷ್ಠ ಮಿತಿ 1.5 ಲಕ್ಷಕ್ಕೆ ಸೀಮಿತವಾಗಿರುವಂತೆ ಇರಬೇಕು.

ಇದನ್ನೂ ಓದಿ:- ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

  • ಅಧ್ಯಾಯ VIA ಭಾಗ ಬಿ ಅಡಿಯಲ್ಲಿ ಯಾವುದೇ ಕಡಿತವನ್ನು ಪಡೆಯುವ ಉದ್ದೇಶಕ್ಕಾಗಿ ನೀವು ಏಪ್ರಿಲ್ 1, 2020 ರಿಂದ ಜುಲೈ 31, 3030 ರ ವರೆಗಿನ ಅವಧಿಯನ್ನು ಹೊಂದಿದ ಯಾವುದೇ ಹೂಡಿಕೆ/ಠೇವಣಿ/ಪಾವತಿಗಳನ್ನು ಮಾಡಿದ್ದರೆ ಅವುಗಳ ವಿವರಗಳನ್ನು ಶೆಡ್ಯುಲ್‌ DI ಅನ್ನು ಭರ್ತಿ ಮಾಡುವಲ್ಲಿ ವಿವರಗಳನ್ನು ಒದಗಿಸಿ.
  • ನಿಮ್ಮ ನಮೂನೆ 26AS ನಲ್ಲಿ ಲಭ್ಯವಿರುವಂತೆ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ. ಅವುಗಳು ನಿಮ್ಮ ಆದಾಯ ಮತ್ತು ಈ ಹಿಂದೆ ಪಾವತಿಸಿದ ತೆರಿಗೆಯ ವಿವರಗಳ ಆಧಾರದಲ್ಲಿ ವೈಯಕ್ತಿಕ ಹಣಕಾಸಿನ ವಿವರಗಳಿರುತ್ತವೆ.
  • ಟಿಡಿಎಸ್ ವಿವರಗಳು:- ನಿಮ್ಮ ನಮೂನೆ 16 (ಸಂಬಳಕ್ಕಾಗಿ), 16A (ಸಂಬಳವಲ್ಲದ) ಮತ್ತು 16C (ಬಾಡಿಗೆ) ಈ ವಿವರಗಳು ಮತ್ತು ಕ್ರೆಡಿಟ್ ಮೊತ್ತವನ್ನು ಪರಿಶೀಲಿಸಿ
  • ಬಾಡಿಗೆದಾರರ ಪ್ಯಾನ್/ಆಧಾರ್
  • ಇತರೆ ಮಾಹಿತಿಗಳು:- ಕೃಷಿ ಆದಾಯ, ಲಾಭಾಂಶದಂತಹ ವಿನಾಯಿತಿ ಹೊಂದಿದ ಆದಾಯ ವಿವರಗಳನ್ನು ಗಮನಿಸಿ. ಭಾರತದಲ್ಲಿ ಇರುವ ಎಲ್ಲಾ ಸಕ್ರಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಿ. (ಮರುಪಾವತಿ ಕ್ರೆಡಿಟ್‌ಗಾಗಿ ಕನಿಷ್ಠ ಒಂದು ಖಾತೆಯನ್ನು ಆಯ್ಕೆ ಮಾಡಬೇಕು)

ತೆರಿಗೆ ಪಾವತಿದಾರರು 2020-21ರ ಹಣಕಾಸು ವರ್ಷಕ್ಕೆ (AY 2021-22) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲಿದ್ದಾರೆ. 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು ತೆರಿಗೆದಾರರಿಗೆ ಪರಿಹಾರ ನೀಡುವ ಸಲುವಾಗಿ ವಿಸ್ತರಿಸಿದೆ. ಐಟಿಆರ್ ಸಲ್ಲಿಸುವ ಹೊಸ ಗಡುವು ಸೆಪ್ಟೆಂಬರ್ 30 ರಿಂದ ಡಿಸೆಂಬರ್ 31, 2021 ಕ್ಕೆ ಬದಲಾಗಿದೆ.

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.