11,700 ಕೋಟಿ ಬಂಪರ್‌; ಜಗತ್ತಿನ ಅತಿ ದೊಡ್ಡ ಲಾಟರಿ 


Team Udayavani, Oct 25, 2018, 5:16 PM IST

lottary.jpg

ವಾಷಿಂಗ್ಟನ್‌: ಜಗತ್ತಿನ ಅತಿ ದೊಡ್ಡ ಬಹುಮಾನ ಮೊತ್ತದ “ಅಮೆರಿಕದ ಮೆಗಾ ಮಿಲಿಯನ್‌ ಜಾಕ್‌ಪಾಟ್‌ ಲಾಟರಿ’ಯ ಈ
ಬಾರಿಯ 11,700 ಕೋಟಿ ರೂ. ಮೊತ್ತದ ನಗದು ಬಹುಮಾನ ದಕ್ಷಿಣ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರಿಗೆ ಒಲಿದಿದೆ
ಎಂದು ಈ ಲಾಟರಿ ನಡೆಸುವ “ಮೆಗಾ ಮಿಲಿಯನ್ಸ್‌’ ಸಂಸ್ಥೆ ಹೇಳಿದೆ. 

ಮಂಗಳವಾರ ರಾತ್ರಿ ನಡೆದ ಲಾಟರಿ ಡ್ರಾನಲ್ಲಿ 5, 28, 62, 65, 70 ಸಂಖ್ಯೆಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತಮ್ಮ
ಲಾಟರಿ ಖರೀದಿಸಿದ ಗ್ರಾಹಕರೊಬ್ಬರ ಲಾಟರಿಯ “ಡ್ರಾ ಸಂಖ್ಯೆ’ಗೆ ಹೋಲುತ್ತದೆ ಎಂದು ಸಂಸ್ಥೆ ಹೇಳಿದೆ. ಆದರೆ, ವಿಜೇತರ ವಿವರಗಳನ್ನು ಸಂಸ್ಥೆ ಗೌಪ್ಯವಾಗಿರಿಸಿದೆ.

2015ರ ಅಕ್ಟೋಬರ್‌ನಿಂದ ಚಾಲ್ತಿಯಲ್ಲಿರುವ ಈ ಲಾಟರಿ, ವಾಷಿಂಗ್ಟನ್‌ ಸೇರಿದಂತೆ ಅಮೆರಿಕದ 44 ರಾಜ್ಯಗಳು ಹಾಗೂ ವರ್ಜಿನ್‌ ದ್ವೀಪಗಳಲ್ಲಿ ಪ್ರಚಲಿತದಲ್ಲಿದೆ. ಇವುಗಳಲ್ಲಿ, ಡೆಲಾವೆರ್‌, ಜಾರ್ಜಿಯಾ, ಕನ್ಸಾಸ್‌, ಮೇರಿ ಲ್ಯಾಂಡ್‌, ನಾರ್ತ್‌ ಡಕೋಟ, ಒಹಿಯೊ ಹಾಗೂ ಟೆಕ್ಸಾಸ್‌ ರಾಜ್ಯಗಳ ವಿಜೇತರನ್ನು ಮಾತ್ರ ಗೌಪ್ಯವಾಗಿಡಲಾಗುತ್ತದೆ. ಇದಕ್ಕೆ ಆಯಾ ರಾಜ್ಯಗಳಲ್ಲಿನ ಕಾನೂನುಗಳೇ ಕಾರಣವಾಗಿದ್ದು, ಬಹುಮಾನ ಪಡೆದವರೇ ಕೆಲ ದಿನಗಳ ನಂತರ ಈ ಬಗ್ಗೆ ಘೋಷಿಸಿ ಕೊಳ್ಳಬೇಕಿರುತ್ತದೆ. ಪ್ರತಿ ಬಾರಿ ಈ ಲಾಟರಿ ಕೊಳ್ಳುವ ಅಂದಾಜು 30.55 ಕೋಟಿ ಜನರಲ್ಲಿ ಒಬ್ಬ ಅದೃಷ್ಟವಂತ ಮಾತ್ರ ಈ ಮೆಗಾ ಬಹುಮಾನಕ್ಕೆ ಭಾಜನನಾಗುತ್ತಾನೆ.

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.