ಹದಗೆಟ್ಟ ದೆಹಲಿ ವಾತಾವರಣ,ದುಬಾರಿ ಆಯಿತು ವಿಮಾನ ಪ್ರಯಾಣ
Team Udayavani, Nov 7, 2019, 9:35 PM IST
ಮುಂಬೈ: ದೆಹಲಿ ವಾಯುಮಾಲಿನ್ಯ ತೀವ್ರತೆ ದೇಶದ ವಾಯು ಸಾರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ರಾಜಧಾನಿಯಿಂದ ಇತರ ನಗರಗಳಿಗೆ ಪ್ರಯಾಣ ಬೆಳೆಸುವ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.
ಇತರ ರಾಜ್ಯಗಳಿಗೆ ಹಾರಾಡುವ ದೇಶೀಯ ವಿಮಾನಗಳಲ್ಲಿ ಉಳ್ಳವರು, ಶ್ರೀಮಂತರು ಮಾತ್ರ ಹಾರಾಟ ಮಾಡಬಹುದೆಂಬ ಪರಿಸ್ಥಿತಿ ಪುನ: ನಿರ್ಮಾಣವಾಗಿದ್ದು, ಸಾಮಾನ್ಯ ಜನರು ಟಿಕೆಟ್ ದರವನ್ನು ಕೇಳಿ ಕಂಗಾಲಗಿದ್ದಾರೆ.
ಕೆಲಸ ಕಾರ್ಯಗಳ ನಿಮಿತ್ತ, ಬಿಜಿನೆಸ್ ಟ್ರಿಪ್ಗ್ಳಿಗೆಂದು ಈಗಾಗಲೇ ಮುಂಗಡ ಟಿಕೆಟ್ ಬುಕ್ ಮಾಡಿಕೊಂಡವರು ಕಾಯ್ದಿರಿಸುವಿಕೆಯನ್ನು ಹಿಂಪಡೆದುಕೊಳ್ಳುತ್ತಿದ್ದು, ಅರ್ಧದಷ್ಟು ಜನರು ತಮ್ಮ ಪ್ರಯಾಣವನ್ನು ಮುಂದೂಡುತ್ತಿದ್ದಾರೆ.
ಸದ್ಯ ದೆಹಲಿಯಿಂದ ಪ್ರಯಾಣ ಬೆಳಸುವವರು ಹಾಗೂ ಇತರ ಕಡೆಗಳಿಂದ ರಾಜಧಾನಿಗೆ ಬರುವವರು ವಿಮಾನ ಪಯಾಣ ದಿಂದ ದೂರ ಉಳಿದಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ವಾಯುಮಾಲಿನ್ಯವೇ ಕಾರಣ
ದರ ಏರಿಕೆಗೆ ರಾಜಧಾನಿಯ ವಾಯುಮಾಲಿನ್ಯವೇ ಪ್ರಮುಖ ಕಾರಣವಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವುದರೊಂದಿಗೆ ಈ ಬೆಳವಣಿಗೆಯಿಂದ ಆರ್ಥಿಕತೆ ಚಟುವಟಿಕೆಗಳು ಕುಂಟಿತವಾಗುತ್ತಿದೆ.
ಗುರುವಾರದ ಟಿಕೆಟ್ ದರ
ಹೊಸದಿಲ್ಲಿ-ಮುಂಬಯಿ 17,000
ಮುಂಬಯಿ-ಹೊಸದಿಲ್ಲಿ 3,300
ಹೊಸದಿಲ್ಲಿ-ಜೈಪುರ 7,000
ಜೈಪುರ-ಹೊಸದಿಲ್ಲಿ 1,600
ಹೊಸದಿಲ್ಲಿ-ಗೋವಾ 8,000
ಗೋವಾ-ಹೊಸದಿಲ್ಲಿ 4,000
ಹೊಸದಿಲ್ಲಿ-ಬೆಂಗಳೂರು 9,600
ಬೆಂಗಳೂರು-ಹೊಸದಿಲ್ಲಿ 4,000
ಹೊಸದಿಲ್ಲಿ-ಹೈದಾರಬಾದ್ 4,500
ಹೈದಾರಬಾದ್-ಹೊಸದಿಲ್ಲಿ 2,700
ಹೊಸದಿಲ್ಲಿ-ಕೋಲ್ಕತ್ತಾ 3,600
ಕೋಲ್ಕತ್ತಾ-ಹೊಸದಿಲ್ಲಿ 7,000
ಹೊಸದಿಲ್ಲಿ-ಚೆನ್ನೈ 3,500
ಚೆನ್ನೈ-ಹೊಸದಿಲ್ಲಿ 3,600
ಹೊಸದಿಲ್ಲಿ-ದುಬೈ 11,000
ದುಬೈ-ಹೊಸದಿಲ್ಲಿ 18,500
ಹೊಸದಿಲ್ಲಿ-ಬ್ಯಾಂಕಕ್ 9,800
ಬ್ಯಾಂಕಕ್-ಹೊಸದಿಲ್ಲಿ 8,400
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್