ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ


Team Udayavani, Aug 17, 2022, 6:55 AM IST

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಭಾರತೀಯ ಸೇನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಂಗಳವಾರ ಹಲವು ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ವಾಹನಗಳನ್ನು ವರ್ಗಾಯಿಸುವ ಮೂಲಕ ಬಲ ತುಂಬಿದ್ದಾರೆ. ಇವೆಲ್ಲವೂ ಭಾರತದಲ್ಲಿಯೇ ನಿರ್ಮಿಸಲಾಗಿರುವ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳು ಎಂಬುದು ವಿಶೇಷ.

ಲ್ಯಾಂಡಿಂಗ್‌ ಕ್ರಾಫ್ಟ್ ಅಸಾಲ್ಟ್(ಎಲ್‌ಸಿಎ):
ಭಾರತ-ಚೀನ ಗಡಿ ಪ್ರದೇಶದಲ್ಲಿರುವ ಪಾಂಗಾಂಗ್‌ ತ್ಸೋ ಸರೋವರದಲ್ಲಿ ಸಂಚಾರಕ್ಕೆಂದು ವಿಶೇಷವಾಗಿ ಈ ಎಲ್‌ಸಿಎಯನ್ನುನೀಡಲಾಗಿದೆ. 35 ಯೋಧರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಈ ದೋಣಿಯು ಅತ್ಯಂತ ವೇಗವಾಗಿ ನಿಗದಿತ ಸ್ಥಳಕ್ಕೆ ತಲುಪಬಲ್ಲದು. ಇದನ್ನು ಗೋವಾದ ಅಕ್ವೇರಿಯಸ್‌ ಶಿಪ್‌ಯಾರ್ಡ್‌ ಲಿ. ಸಂಸ್ಥೆ ತಯಾರಿಸಿದೆ.

ಕಮಾಂಡರ್‌ ಥರ್ಮಲ್‌ ಇಮೇಜಿಂಗ್‌ ಸೈಟ್‌:
ಇದನ್ನು ಟಿ-90 ಟ್ಯಾಂಕ್‌ನಲ್ಲಿ ಬಳಸಲೆಂದು ನಿರ್ಮಿಸಲಾಗಿದೆ. ಟ್ಯಾಂಕ್‌ನಲ್ಲಿರುವ ಕಮಾಂಡರ್‌ಗಳಿಗೆ ಹೆಚ್ಚು ದೂರದವರೆಗೆ ದೃಷ್ಟಿ ಹಾಯಿಸಲು ಇದು ನೆರವಾಗುತ್ತದೆ. ಹಾಗೆಯೇ ಎದುರಾಳಿ ಟ್ಯಾಂಕ್‌ ಅಥವಾ ಉಪಕರಣದ ತಾಪಮಾನವನ್ನೂ ಇದು ಅಳೆದು ತಿಳಿಸುತ್ತದೆ. ಇದನ್ನು ಇಂಡಿಯಾ ಆಪ್ಟೆಲ್‌ ಲಿ. ಸಂಸ್ಥೆ ತಯಾರಿಸಿದೆ.

ಫ್ಯೂಚರ್‌ ಇನ್‌ಫ್ಯಾಂಟ್ರಿ ಸೋಲ್ಡರ್‌ ಆ್ಯಸ್‌ ಎ ಸಿಸ್ಟಂ(ಎಫ್-ಐಎನ್‌ಎಸ್‌ಎಎಸ್‌):
ಇದು ಮೂರು ಉಪವ್ಯವಸ್ಥೆಗಳನ್ನು ಹೊಂದಿರುತ್ತದೆ. ಮೊದಲನೇ ವ್ಯವಸ್ಥೆಯಲ್ಲಿ ರೈಫ‌ಲ್‌, ಹಗಲು ರಾತ್ರಿಯ ಹೊಲೊಗ್ರಾಫಿಕ್‌ ಮತ್ತು ರಿಫ್ಲೆಕ್ಸ್‌ ಲೈಟ್ಸ್‌ಗಳು ಇರುತ್ತದೆ. ಇದು ಎದುರಾಳಿಯನ್ನು ಗುರುತಿಸುತ್ತದೆ. ಎರಡನೇ ವ್ಯವಸ್ಥೆಯಲ್ಲಿ ಹೆಲ್ಮೆಟ್‌, ಬುಲೆಟ್‌ಪ್ರೂಫ್ ಜಾಕೆಟ್‌ ಇರುತ್ತದೆ. ಮೂರನೇ ವ್ಯವಸ್ಥೆಯು ಕಣ್ಗಾವಲು ಮತ್ತು ಸಂವಹನ ವ್ಯವಸ್ಥೆ ಹೊಂದಿರುತ್ತದೆ. ಇದರಲ್ಲಿ ಪ್ರತಿ ಯೋಧನಿಗೆ ಹ್ಯಾಂಡ್‌ ಫ್ರೀ ರೇಡಿಯೋ ಸೆಟ್‌ ಕೊಡಲಾಗುವುದು ಮತ್ತು ತಂಡದ ಮುಖ್ಯಸ್ಥರಿಗೆ ಎಲ್ಲ ಯೋಧರನ್ನು ಕಣ್ಗಾವಲು ಹಾಗೂ ಸಂವಹನದಲ್ಲಿಟ್ಟುಕೊಳ್ಳಲು ವಿಶೇಷ ಉಪಕರಣ ನೀಡಲಾಗುವುದು.

ಇನ್‌ಫ್ಯಾಂಟ್ರಿ ಪ್ರೊಟೆಕ್ಟೆಡ್‌ ಮೊಬಿಲಿಟಿ ವೆಹಿಕಲ್‌(ಐಎಂಪಿವಿ):
ಎರಡು ರೀತಿಯ ವಿಶೇಷ ವಾಹನಗಳನ್ನು ಬಳಸಿಕೊಂಡು ತಯಾರಿಸಲಾಗಿರುವ ವಾಹನ. ಇದರಲ್ಲಿ ಯೋಧರಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ.

ಕ್ವಿಕ್‌ ರಿಯಾಕ್ಷನ್‌ ಫೈಟಿಂಗ್‌ ವೆಹಿಕಲ್‌:
ಇದು ಯೋಧರನ್ನು ತುರ್ತಾಗಿ ನಿಯೋಜಿಸಲು ಹಾಗೂ ಅವರು ಅತ್ಯಂತ ವೇಗವಾಗಿ ಕಾರ್ಯ ಆರಂಭಿಸಲು ಸಹಾಯ ಮಾಡುವಂತಹ ವಾಹನ.

ಟಾಪ್ ನ್ಯೂಸ್

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

naksal (2)

ನಕ್ಸಲರನ್ನು ಬೇರು ಸಮೇತ ಕಿತ್ತೂಗೆಯುತ್ತೇವೆ: ಅಮಿತ್‌ ಶಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.