ಮಾವೋ ನಂಟಿನ ಬಂಧಿತ ಮೂವರು ಗೃಹ ಬಂಧನಕ್ಕಾಗಿ ಮನೆಗೆ ರವಾನೆ
Team Udayavani, Aug 30, 2018, 12:10 PM IST
ಪುಣೆ/ಮುಂಬಯಿ : ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಪುಣೆ ಪೊಲೀಸರು ಮಾವೋ ನಂಟು ಹೊಂದಿರುವ ಆರೋಪದ ಮೇಲೆ ನಿನ್ನೆ ತಾವು ಬಂಧಿಸಿದ್ದ ಮೂವರು ಎಡ ಪಂಥೀಯ ಮಾನವ ಹಕ್ಕು ಕಾರ್ಯಕರ್ತರನ್ನು ಇಂದು ಅವರವರ ಮನೆಗೆ ವಾಪಾಸ್ ಕಳುಹಿಸಿದರು.
ನಿನ್ನೆ ಬುಧವಾರ ರಾತ್ರಿಯೇ ಈ ಬಂಧಿತ ಕಾರ್ಯಕರ್ತರನ್ನು ಅವರ ಅನುಕ್ರಮ ನಗರಗಳಿಗೆ ವಾಪಸ್ ಕಳುಹಿಸಲಾಗಿದ್ದು ಅವರು ತಮ್ಮ ಮನೆ ತಲುಪಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆಯ ಸಹಾಯಕ ಪೊಲೀಸ್ ಕಮಿಷನರ್ ಶಿವಾಜಿ ಪವಾರ್ ತಿಳಿಸಿದ್ದಾರೆ.
ಮನೆಗೆ ಕಳುಹಿಸಲಾಗಿರುವ ಈ ಮೂವರು ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಲಾಗುವುದು ಎಂದವರು ತಿಳಿಸಿದರು.
ಗೃಹ ಬಂಧನಕ್ಕಾಗಿ ಅವರವರ ಮನೆಗೆ ರವಾನಿಸಲ್ಪಟ್ಟಿರುವ ನಾಯಕರೆಂದರೆ ಹೈದರಾಬಾದಿನ ವರವರ ರಾವ್, ವರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೀರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ