ಕಾನ್ಪುರ : ನದಿಗೆ ಬೈಕ್ ಉರುಳಿ ಬಿದ್ದು ಮೂವರ ದಾರುಣ ಸಾವು
Team Udayavani, Nov 5, 2018, 7:20 PM IST
ಕಾನ್ಪುರ : ಚೌಬೇಪುರದಲ್ಲಿ ನದಿಯೊಂದರ ಸೇತುವೆಯ ತುಂಡಾದ ಬೇಲಿಗೆ ಢಿಕ್ಕಿ ಹೊಡೆದ ಬೈಕ್ 30 ಅಡಿ ಆಳ ನದಿಗೆ ಉರುಳಿ ಬಿದ್ದ ಅವಘಡದಲ್ಲಿ ಮೂವರು ಮೃತಪಟ್ಟ ಘಟನೆ ಇಂದು ಸೋಮವಾರ ನಡೆದಿದೆ.
ಮೃತರನ್ನು ಬೈಕ್ ಚಲಾಯಿಸುತ್ತಿದ್ದ ಬಾಬು ಲಾಲ್ ಕುರಿಲ್ (28), ಆತನ ಸೋದರ ಸಂಬಂಧಿ ಪ್ರವೀಣ್ (30) ಮತ್ತು ಸೋನು (26) ಎಂದು ಗುರುತಿಸಲಾಗಿದೆ.
ಬೈಕಿನಲ್ಲಿದ್ದವರು ಶಿವರಾಜಪುರದಿಂದ ಕಾನ್ಪುರಕ್ಕೆ ಹೋಗುತ್ತಿದ್ದರು ಎಂದು ಚೌಬೇಕಪುರ ಪೊಲೀಸ್ ಠಾಣಾಧಿಕಾರಿ ದೇವೇಂದ್ರ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ