ಸೆಗಣಿಯಿಂದ ಕಾರು ಕೂಲ್‌

ಸೆಗಣಿ ಬಳಿದ ಕಾರು ಈಗ ಇಂಟರ್ನೆಟ್‌ ಸೆನ್ಸೇಷನ್‌

Team Udayavani, May 26, 2019, 6:02 AM IST

car

ಅಹಮದಾಬಾದ್‌: ಗಂಟೆಗಟ್ಟಲೆ ಬಿಸಿಲಿನ ಝಳದಲ್ಲಿ ನಿಂತಿದ್ದ ಕಾರಿನೊಳಗೆ ಕುಳಿತೊಡನೆ ನಾವೂ ಬೆಂದುಹೋದಂತೆ ಭಾಸವಾಗುತ್ತದೆ. ಆದರೆ, ಗುಜರಾತಿನ ಈ ಮಹಿಳೆಯ ಕಾರು ಎಷ್ಟೇ ಬಿಸಿಲಲ್ಲಿ ನಿಂತಿದ್ದರೂ, ಅದರೊಳಗೆ ಮಾತ್ರ ಕೂಲ್‌ ಕೂಲ್‌ ಅನುಭವ!

ಎ.ಸಿ. ಹಾಕಿರಬಹುದೆಂದು ಯೋಚಿಸುತ್ತಿ ದ್ದೀರಾ? ಖಂಡಿತಾ ಇಲ್ಲ. ಅಹಮದಾಬಾದ್‌ನ ಸೇಜಲ್‌ ಶಾ ಅವರು ತಮ್ಮ ಕಾರಿಗೆ ಸಂಪೂರ್ಣವಾಗಿ ಸೆಗಣಿ ಬಳಿದಿದ್ದಾರೆ. ಅದರ ಎಫೆಕ್ಟೇ ಈ ತಂಪು ತಂಪು ಕೂಲ್‌ ಕೂಲ್‌ಗೆ ಕಾರಣ.

ಹೌದು, ಸೇಜಲ್‌ ಅವರು ತಮ್ಮ ಟೊಯೋಟಾ ಆಲ್ಟಿಸ್‌ ಕಾರಿನ ಹೊರಭಾಗದಲ್ಲಿ ದಪ್ಪವಾಗಿ ಸೆಗಣಿ ಬಳಿದಿದ್ದಾರೆ. ಇದರಿಂದ ಕಾರು ಎಷ್ಟೇ ಬಿಸಿಲಲ್ಲಿ ನಿಂತಿದ್ದರೂ, ಒಳಗೆ ಎಸಿ ಹಾಕಿದಷ್ಟೇ ತಂಪಾಗಿರುತ್ತದೆ. ಹಾಗೆಯೇ, ಚಳಿಗಾಲದಲ್ಲಿ ಒಳಗೆ ಬೆಚ್ಚಗಿರುತ್ತದೆ ಎನ್ನುತ್ತಾರೆ ಸೇಜಲ್‌. ಈ ಎರಡೂ ಅನುಕೂಲತೆಯ ಜೊತೆಗೆ, ಜಾಗತಿಕ ತಾಪಮಾನ ಹೆಚ್ಚಾಗಿರುವಂಥ ಈ ಸಮಯದಲ್ಲಿ ಪರಿಸರ ಸಂರ ಕ್ಷಣೆಯೂ ಆಗುತ್ತಿದೆ, ಮಾಲಿನ್ಯವೂ ಕಡಿಮೆ ಯಾಗುತ್ತದೆಯಂತೆ.ನಾನು ಆರಂಭದಲ್ಲಿ ಮನೆಯ ನೆಲ ಹಾಗೂ ಗೋಡೆಗಳಿಗೆ ಸೆಗಣಿ ಬಳಿಯುತ್ತಿದ್ದೆ. ಅದ  ರಿಂದ ಮನೆ ಕೂಲ್‌ ಆಗಿರುತ್ತಿತ್ತು. ಹಾಗಾಗಿ ಕಾರಿಗೂ ಇದನ್ನೇ ಬಳಸಿದರೆ ಹೇಗೆ ಎಂಬ ಯೋಚನೆ ಬಂತು. ಅದು ಈಗ ಯಶ ಸ್ವಿಯೂ ಆಯಿತು ಎಂದೂ ಸೇಜಲ್‌ ಹೇಳಿದ್ದಾರೆ. ಸೆಗಣಿ ಬಳಿದಿರುವ ಈ ಕಾರು ಈಗ ಇಂಟರ್ನೆಟ್‌ ಸೆನ್ಸೇಷನ್‌ ಆಗಿದೆ.

ಟಾಪ್ ನ್ಯೂಸ್

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.