ತಂದೆಯನ್ನು ಕಡಿದು ಕೊಂದ ಸಹೋದರರಿಗೆ ಜೀವಾವಧಿ ಜೈಲು ಶಿಕ್ಷೆ
Team Udayavani, Jun 2, 2018, 5:00 PM IST
ನವಾಡಾ, ಬಿಹಾರ : 2016ರಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ತಮ್ಮ ತಂದೆಯನ್ನು ಕೊಂದಿದ್ದ ಇಬ್ಬರು ಸಹೋದರರಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ರುದ್ರ ಪ್ರಕಾಶ್ ಮಿಶ್ರಾ ಅವರು ಆರೋಪಿಗಳಾದ ಧನೇಶ್ವರ ಯಾದವ್ ಮತ್ತು ಕುಲದೀಪ್ ಯಾದವ್ ಅವರು ತಮ್ಮ ತಂದೆಯನ್ನು ಕೊಂದ ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಜೈಲು ಶಿಕ್ಷೆ ವಿಧಿಸಿದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮೊಹಮ್ಮದ್ ಶಂಸುದ್ದೀನ್ ಖಾನ್ ತಿಳಿಸಿದರು.
ನ್ಯಾಯಾಧೀಶರು ಇಬ್ಬರೂ ಅಪರಾಧಿಗಳಿಗೆ ತಲಾ 15,000 ರೂ. ದಂಡ ವಿಧಿಸಿದರು. ಧನೇಶ್ವರ್ ಮತ್ತು ಕುಲದೀಪ್ ಅವರು 2016ರ ಮಾಚ್ರ 3ರಂದು 70ರ ಹರೆಯದ ತಮ್ಮ ತಂದೆಯನ್ನು ಕೊಡಲಿ ಎಂದು ಕಡಿದು ಸಾಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ