ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚ 1.82 ಲಕ್ಷ ರೂ. ಭರಿಸಿದ ರಾಮ-ಲಕ್ಷ್ಮಣ
Team Udayavani, May 22, 2020, 10:56 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಾಕ್ಡೌನ್ನಿಂದ ಪುಟ್ಟಪರ್ತಿಯಲ್ಲಿ ಸಿಲುಕಿಕೊಂಡಿದ್ದ ಕಾಶ್ಮೀರ ವಲಸೆ ಕಾರ್ಮಿಕರನ್ನು ತವರಿಗೆ ಸೇರಿಸಲು ‘ರಾಮ, ಲಕ್ಷ್ಮಣ’ ನೆರವಾಗುವ ಮೂಲಕ ಔದಾರ್ಯ ಮೆರೆದಿದ್ದಾರೆ.
ಸುಮಾರು 80 ಕಾರ್ಮಿಕರು ರೈಲು ಮೂಲಕ ಊರು ಸೇರಲು 436 ಕಿ.ಮೀ. ದೂರದ ಹೈದರಾಬಾದ್ ತಲುಪಬೇಕಾಗಿತ್ತು.
ಸ್ಥಳೀಯ ಆಡಳಿತವು, ಅವರನ್ನು ಹೈದರಾಬಾದ್ಗೆ ತಲುಪಿಸಲು ಬಸ್ ವ್ಯವಸ್ಥೆ ಮಾಡಿತ್ತು. ಆದರೆ, ಕಾರ್ಮಿಕರು 1.82 ಲಕ್ಷ ರೂ. ನೀಡಬೇಕಿತ್ತು.
ಇದನ್ನು ಭರಿಸಲಾಗದ ವಲಸೆ ಕಾರ್ಮಿಕರ ದುಸ್ಥಿತಿಯನ್ನು ಕಂಡ ಉದ್ಯಮಿ, ಅವಳಿ ಸಹೋದರರಾದ ರಾಮ, ಲಕ್ಷ್ಮಣ್ ರಾವ್ ಈ ಮೊತ್ತವನ್ನು ತಾವೇ ಭರಿಸಿ, ಅವರನ್ನು ತವರಿಗೆ ತಲುಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ