ಎಲ್ಓಸಿಯಲ್ಲಿ ಸೇನೆಯಿಂದ ಪ್ರತಿದಾಳಿ:ಇಬ್ಬರು ಪಾಕ್ ಟ್ರೂಪರ್ ಹತ್ಯೆ
Team Udayavani, May 30, 2017, 11:19 AM IST
ಶ್ರೀನಗರ : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ಪಾಕಿಸ್ಥಾನದ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್) ದಾಳಿಯನ್ನು ವಿಫಲ ಗೊಳಿಸುವಲ್ಲಿನ ಪ್ರತಿ ದಾಳಿಯಲ್ಲಿ ಭಾರತೀಯ ಸೇನೆ ನಿನ್ನೆ ಸೋಮವಾರ ಸಂಜೆ ಇಬ್ಬರು ಪಾಕಿಸ್ಥಾನೀ ಟ್ರೂಪರ್ಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ದಾಳಿಗೆ ಮುಂದಾಗಿದ್ದ ಪಾಕಿಸ್ಥಾನೀ ಬ್ಯಾಟ್ ಟ್ರೂಪರ್ ಗಳಿಬ್ಬರನ್ನು ಭಾರತೀಯ ವಿಶೇಷ ಪಡೆಯ ಯೋಧರು ಗುಂಡಿಕ್ಕಿ ಸಾಯಿಸಿದರೆಂದು ರಕ್ಷಣಾ ಮೂಲಗಳು ತಿಳಿಸಿವೆ.
‘ಪಾಕ್ ಟ್ರೂಪರ್ಗಳ ಮೇಲಿನ ಮರು ದಾಳಿಯನ್ನು ಸಂಘಟಿಸಿದ ಭಾರತೀಯ ಸೇನೆಯು ಸರತಿಯ ಸಾಲಲ್ಲಿ ಸಾಗುತ್ತಿದ್ದ ಮೂರು ಪಾಕ್ ಸೇನಾ ವಾಹನಗಳ ಮೇಲೆ ನಮ್ಮ ಭಾರತೀಯ ಸೇನಾ ಪಡೆಯ ಟ್ರೂಪರ್ಗಳು ದಾಳಿ ಸಂಘಟಿಸಿ ಇಬ್ಬರು ಪಾಕ್ ಟ್ರೂಪರ್ಗಳನ್ನು ಗುಂಡಿಕ್ಕಿ ಕೊಂದರು’ ಎಂದು ರಕ್ಷಣಾ ಮೂಲಗಳು ಹೇಳಿವೆ.
ಪಾಕಿಸ್ಥಾನದ ಕಡೆಯಿಂದ ಬ್ಯಾಟ್ ದಾಳಿ ನಡೆಯುವ ಸಂಭಾವ್ಯತೆಯನ್ನು ಮೊದಲೇ ಮನಗಂಡ ಭಾರತೀಯ ಟ್ರೂಪರ್ಗಳು ತಾವು ದಾಳಿ ಸಂಘಟಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಶ್ರೀನಗ – ಮುಜಫರಾಬಾದ್ ಸಾಪ್ತಾಹಿಕ ಬಸ್ ಸೇವೆಯನ್ನು ರದ್ದುಪಡಸಿದ್ದರು ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!