ಈ UP ಸಚಿವ ಪ್ರತಿ ವರ್ಷ ಮರು ಹುಟ್ಟು ಆಚರಿಸುತ್ತಾರೆ; ಏಕೆ ಗೊತ್ತಾ?
Team Udayavani, Jul 13, 2018, 6:28 PM IST
ಲಕ್ನೋ : 2010ರ ಜು.12ರಂದು ತನ್ನ ಎದುರಾಳಿಗಳು ತನ್ನ ಮೇಲೆ ನಡೆಸಿದ್ದ ರಿಮೋಟ್ ಬಾಂಬ್ ದಾಳಿಯಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ, ಪ್ರಕೃತ ಸಿಎಂ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಸಚಿವರಾಗಿರುವ, ಅಲಹಾಬಾದ್ ನ ಜನಪ್ರಿಯ ರಾಜಕಾರಣಿ ಎನಿಸಿಕೊಂಡಿರುವ ನಂದ ಗೋಪಾಲ್ ಗುಪ್ತಾ ಅವರು ಪ್ರತೀ ವರ್ಷ ತನ್ನ ಮರು ಹುಟ್ಟು ಆಚರಿಸುತ್ತಾರೆ; ಆ ಪ್ರಯುಕ್ತ ವರ್ಷಂಪ್ರತಿ ಪೂಜೆ, ಪುರಸ್ಕಾರ, ಹೋಮ, ಹವನಗಳನ್ನು ತಪ್ಪದೇ ನಡೆಸುತ್ತಾರೆ.
ಈ ವರ್ಷ ಈಚೆಗೆ ಅವರು ನಡೆಸಿರುವ ತಮ್ಮ “ಮರು ಹುಟ್ಟು’ ಪೂಜೆ ಪುರಸ್ಕಾರ, ಹೋಮ ಹವನಗಳ ಪೋಟೋಗಳನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಆಡಳಿತೆ ಇದ್ದಾಗ ನಂದ ಗೋಪಾಲ್ ಅಕಾ ನಂದಿ ಅವರ ಮೇಲೆ ರಿಮೋಟ್ ಬಾಂಬ್ ದಾಳಿ ನಡೆದಿತ್ತು. ಪವಾಡ ಸದೃಶವಾಗಿ ಅವರು ಬದುಕುಳಿದಿದ್ದರು.
ಉತ್ತರ ಪ್ರದೇಶದ ಅಲಹಾಮಾದ ನಗರದಲ್ಲಿ ನಿನ್ನೆ ಗುರುವಾರ ಸಚಿವ ನಂದ ಗೋಪಾಲ್ ನಡೆಸಿದ್ದ ತಮ್ಮ “ಮರು ಹುಟ್ಟು’ ಕಾರ್ಯಕ್ರಮದಲ್ಲಿ ರಾಜ್ಯಾಡಳಿತೆಯ ಅನೇಕ ಉನ್ನತ ಸಚಿವರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ