ಸಮಾಧಿಯಲ್ಲಿ ವಾಹನ ಪತ್ತೆ
Team Udayavani, Jun 5, 2018, 6:00 AM IST
ಭಾಗಪತ್: ಉತ್ತರ ಪ್ರದೇಶದ ಸನೌಲಿಯಲ್ಲಿ ಗಾಡಿಗಳ ಅವಶೇಷಗಳು ಪತ್ತೆಯಾಗಿದ್ದು, ಹೊಸ ಸಂಚಲನ ಸೃಷ್ಟಿಸಿವೆ. ಈ ಗಾಡಿಗಳ ಸಮಾಧಿಗಳು ಕಂಚಿನ ಯುಗದವೆಂದು ಹೇಳಲಾಗಿದ್ದು, ಶಿಲಾಯುಗದ ನಂತರದಲ್ಲಿ ಕಂಚಿನ ಬಳಕೆ ಶುರು ಮಾಡಿದ್ದ ಮಾನವ, ತನ್ನ ಸಂಚಾರಕ್ಕಾಗಿ ಗಾಡಿಗಳನ್ನು ಬಳಸುತ್ತಿದ್ದನೆಂಬ ಕುತೂಹಲಕಾರಿ ವಿಚಾರ ಬಹಿರಂಗಗೊಂಡಿದೆ ಎಂದು ಪ್ರಾಚ್ಯವಸ್ತು ಸಂಶೋಧಕರು ತಿಳಿಸಿದ್ದಾರೆ.
ಈವರೆಗೆ ಮಿಸಪೊಟೇಮಿಯ, ಜಾರ್ಜಿಯಾ, ಗ್ರೀಕ್ ನಾಗರಿಕತೆಗಳ ಮಾನವರು ಮಾತ್ರ ಗಾಡಿಗಳನ್ನು ಬಳಸುತ್ತಿದ್ದರು ಎಂಬ ಪ್ರತೀತಿ ಇತ್ತು. ಆದರೀಗ, ಭಾರತದಲ್ಲಿದ್ದ ಅನಾದಿ ಕಾಲದ ಮಾನವನೂ ರಥಗಳನ್ನು ಬಳಸುತ್ತಿದ್ದನೆಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಹರ್ಯಾಣದ ರಾಖೀಗಾರ್ಡಿ, ರಾಜಸ್ಥಾನದ ಕಲೀ ಬಂಗನ್ ಹಾಗೂ ಗುಜರಾತ್ನ ಲೋಥಲ್ನಲ್ಲೂ ಇಂಥ ಕಂಚಿನ ಯುಗದ ಸಮಾಧಿಗಳು ಪತ್ತೆಯಾಗಿವೆ. ಆದರೂ, ಸತ್ತವರ ರಥಗಳೊಂದಿಗೆ ಇರುವ ಸಮಾಧಿಗಳು ಸಿಕ್ಕಿರುವುದು ಇದೇ ಮೊದಲು ಎಂದು ಸಂಶೋಧಕರು ವಿವರಿಸಿದ್ದಾರೆ.
ಪ್ರಾಚೀನ ಮಾನವ ಗಾಡಿ ಬಳಸುತ್ತಿದ್ದ ಬಗ್ಗೆ ಮೊದಲ ಪುರಾವೆ
ಈ ಉತ್ಖನನ ಮತ್ತಷ್ಟು ಸಂಶೋಧನೆಗಳಿಗೆ ನಾಂದಿ ಹಾಡಲಿದೆ ಎಂದ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ