ಪೊಲೀಸರನ್ನು ಕೊಲ್ಲಲು ವಿಕಾಸ್ ದುಬೆ ಆದೇಶಿಸಿದ್ದ
Team Udayavani, Jul 16, 2020, 9:47 AM IST
ಕಾನ್ಪುರ: “ನೀವು ಗುಂಡು ಹಾರಿಸಿ ಪೊಲೀಸರನ್ನು ಹತ್ಯೆ ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ನಾನು ಕೊಲ್ಲುತ್ತೇನೆ’ ಎಂದು ಕುಖ್ಯಾತ ಪಾತಕಿ ವಿಕಾಸ್ ದುಬೆ ಬೆದರಿಕೆಯೊಡ್ಡಿದ್ದನು’ ಎಂದು ಆತನ ಸಹಚರ ಶಕ್ತಿಕಾಂತ್ ಪಾಂಡೆ ತಿಳಿಸಿದ್ದಾನೆ.
ಪೊಲೀಸರ ಹತ್ಯೆ ಪ್ರಕರಣದಲ್ಲಿ ಮಂಗಳವಾರ ಸೆರೆ ಸಿಕ್ಕಿರುವ ದುಬೆ ಸಹಚರನಾದ ಶಕ್ತಿಕಾಂತ್ ಪಾಂಡೆ ವಿಚಾರಣೆ ವೇಳೆ, ಈ ಕೃತ್ಯದಲ್ಲಿ ತಾನು ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
“ನನ್ನನ್ನು ಮುಗಿಸಲು ಪೊಲೀಸರು ಬಿಕ್ರು ಗ್ರಾಮಕ್ಕೆ ಬರುತ್ತಿರುವುದರ ಕುರಿತು ಪೊಲೀಸ್ ಠಾಣೆಯಿಂದ ಮಾಹಿತಿ ಬಂದಿದೆ. ಹೀಗಾಗಿ ಪೊಲೀಸರನ್ನು ಕೊಲ್ಲಬೇಕು’ ಎಂದು ಅತ ನಮಗೆ ಆದೇಶಿಸಿದ್ದನು. ಎಲ್ಲ ಸಹಚರರೊಂದಿಗೆ ಸಭೆ ನಡೆಸಿ, ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದನು. ಅಲ್ಲದೆ, ಪೊಲೀಸರಿಂದ ರೈಫಲ್, ಗನ್ಗಳನ್ನು ಲೂಟಿ ಮಾಡುವಂತೆ ಹೇಳಿದ್ದನು ಎಂದು ಆರೋಪಿ ತಿಳಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ