50 ಸಾವಿರಕ್ಕೂ ಮಿಕ್ಕಿ ಬಿಎಸ್ಎನ್ಎಲ್ ಸಿಬಂದಿಯಿಂದ ವಿಆರ್ಎಸ್ ಆಯ್ಕೆ
Team Udayavani, Nov 8, 2019, 6:26 PM IST
ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಟೆಲಿಕಾಂ ಕಂಪೆನಿಗಳನ್ನು ಕೇಂದ್ರ ಸರಕಾರ ವಿಲೀನಗೊಳಿಸಿದ ಬೆನ್ನಲ್ಲೇ ಸ್ವಯಂ ನಿವೃತ್ತಿ (ವಿಆರ್ಎಸ್)ಆಯ್ಕೆಯನ್ನು ಸರಕಾರ ಮುಂದಿಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ.
ಬಿಎಸ್ಎನ್ಎಲ್ನಲ್ಲಿ 83 ಸಾವಿರ ಗುರಿ ಇರಿಸಿಕೊಂಡಿದ್ದು, ಇದರಲ್ಲಿ 50 ಸಾವಿರ ತಲುಪಲಾಗಿದೆ. ವಿಆರ್ಎಸ್ ಆಯ್ಕೆ ಮಾಡಿದವರಲ್ಲಿ 3 ಸಾವಿರ ಮಂದಿ ಎಮ್ಎಂಟಿಎನ್ಎಲ್ನವರು. ಎಂಟಿಎನ್ಎಲ್ನಲ್ಲಿ 15 ಸಾವಿರ ಗುರಿ ಇಡಲಾಗಿತ್ತು ಎಂದು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅಂಶು ಪ್ರಕಾಶ್ ಹೇಳಿದ್ದಾರೆ.
ಎರಡೂ ಕಂಪೆನಿಗಳ ವಿಲೀನ ಬಳಿಕ ನ.4ರಂದು ವಿಆರ್ಎಸ್ ಯೋಜನೆ ಜಾರಿಗೊಳಿಸಿತ್ತು. ಕಳೆದ ಮಂಗಳವಾರ ವರೆಗೆ ಬಿಎಸ್ಎನ್ಎಲ್ನ 22,800 ಮಂದಿ ಸಿಬಂದಿ ವಿಆರ್ಎಸ್ಗಾಗಿ ಅರ್ಜಿ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ