ಸತ್ಯ ಹೇಳಿದರೆ ನೋವೇಕೆ?: ನೂಪುರ್ ಶರ್ಮಾಗೆ ಪ್ರಜ್ಞಾ ಠಾಕೂರ್ ಬೆಂಬಲ
Team Udayavani, Jun 11, 2022, 10:46 PM IST
ಭೋಪಾಲ್: ಪ್ರವಾದಿಗಳ ಬಗ್ಗೆ ಹೇಳಿಕೆ ಕೊಟ್ಟು ಭಾರೀ ಸುದ್ದಿಯಾದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಸಂಸದೆ ಪ್ರಜ್ಞಾ ಠಾಕೂರ್ ಶನಿವಾರ ಬೆಂಬಲಿಸಿದ್ದಾರೆ.
“ನಮ್ಮ ದೇವತೆಗಳನ್ನು ನಿಂದಿಸಿದರೆ ಮಾತ್ರ ಸತ್ಯವೇ?’ ಎಂದು ವಿರೋಧಿಗಳನ್ನು ಪ್ರಶ್ನಿಸಿದ್ದಾರೆ. ವಿವಾದದ ಬಗ್ಗೆ ಮಾತನಾಡಿರುವ ಪ್ರಜ್ಞಾ ಠಾಕೂರ್, “ಜ್ಞಾನವಾಪಿಯಲ್ಲಿ ದೇವಸ್ಥಾನವಿತ್ತು, ಈಗಲೂ ಇದೆ. ಅವರು ನಮ್ಮನ್ನು ಅಷ್ಟು ನಿಂದಿಸುವಾಗ ನಾವು ಸತ್ಯವನ್ನೂ ಹೇಳುವಂತಿಲ್ಲವೇ? ನೀವು ನಮ್ಮ ದೇವತೆಗಳ ಬಗ್ಗೆ ಸತ್ಯ ಹೇಳಿದಾಗ ಅದನ್ನು ನಾವು ಒಪ್ಪಿಕೊಂಡಿದ್ದೇವೆ.
ಆದರೆ ಈಗ ನಾವು ಸತ್ಯ ಹೇಳುವಾಗ ನಿಮಗೇಕೆ ನೋವಾಗುತ್ತಿದೆ. ಇದು ಇತಿಹಾಸ ಹಾಳಾಗಿದೆ ಎನ್ನುವುದನ್ನು ತೋರಿಸುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು