ತಮಿಳು ನಾಡು ಸರಕಾರವನ್ನು ಉರುಳಿಸಿಯೇ ಸಿದ್ಧ : ದಿನಕರನ್
Team Udayavani, Sep 12, 2017, 6:48 PM IST
ಚೆನ್ನೈ : ”ಕೆ ಪಳನಿಸ್ವಾಮಿ ನೇತೃತ್ವದ ತಮಿಳು ನಾಡು ಸರಕಾರವನ್ನು ಉರುಳಿಸಿಯೇ ಸಿದ್ಧ” ಎಂದು ಉಚ್ಚಾಟಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ಪಣ ತೊಟ್ಟಿದ್ದಾರೆ.
ಆಳುವ ಎಐಎಡಿಎಂಕೆ ಮಹಾ ಮಂಡಳಿ ತನ್ನನ್ನು ಹಾಗೂ ತನ್ನ ಚಿಕ್ಕಮ್ಮ ವಿ ಕೆ ಶಶಿಕಲಾ ರನ್ನು ಪಕ್ಷದ ಉನ್ನತ ಹುದ್ದೆಯಿಂದ ಕಿತ್ತು ಹಾಕಿದುದನ್ನು ಅನುಸರಿಸಿ ದಿನಕರನ್ ಈ ಪ್ರತಿಜ್ಞೆ ಮಾಡಿದ್ದಾರೆ.
ತಾಜಾ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುತ್ತಾ ಟಿ ಟಿ ವಿ ದಿನಕರನ್ “ಹೆಚ್ಚಿನ ಸಚಿವರು ತಾವು ಚುನಾವಣೆಯಲ್ಲಿ ಸೋತೇವೆಂಬ ಭೀತಿ ಹೊಂದಿದ್ದಾರೆ; ಆದುದರಿಂದಲೇ ನಾವು ಡಿಎಂಕೆ ಜತೆ ಕೈಜೋಡಿಸಿದ್ದೇವೆ ಎಂದು ಅವರು ಆರೋಪಿಸುತ್ತಿದ್ದಾರೆ’ ಎಂದು ಹೇಳಿದರು.
ನನ್ನ ಎದುರಾಳಿಗಳು ತಮಗೆ ಜನಬೆಂಬಲ ಇದೆ ಎಂದು ಭಾವಿಸುವುದಾದರೆ ಅವರು ಹೊಸ ಚುನಾವಣೆಗಳನ್ನು ನಡೆಸಿ ಸ್ಪರ್ಧೆಗಿಳಿಯಬೇಕು ಎಂದು ದಿನಕರನ್ ಸವಾಲೆಸೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು