ಮಹಿಳಾ ನಕ್ಸಲ್ ನೇತೃತ್ವ
Team Udayavani, Sep 25, 2018, 7:25 AM IST
ವಿಶಾಖಪಟ್ಟಣ: ಟಿಡಿಪಿ ಶಾಸಕ ಕಿದರಿ ಸರ್ವೇಶ್ವರ ರಾವ್ ಮತ್ತು ಪಕ್ಷದ ನಾಯಕ ಸಿವಾರಿ ಸೋಮು ಹತ್ಯೆಗೆ ನಕ್ಸಲರ ಮಹಿಳಾ ನಾಯಕಿ ಅರುಣ ಎಂಬವಳೇ ನೇತೃತ್ವ ವಹಿಸಿದ್ದಳು. ಆಕೆ ಸಿಪಿಐ ಮಾವೋವಾದಿ ಆಂಧ್ರ -ಒಡಿಶಾ ಗಡಿ ಸಮಿತಿ ಸದಸ್ಯೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ. 12 ದಿನಗಳ ಹಿಂದೆ ಅರುಣಾ ಅರಕುವಿಗೆ ಭೇಟಿ ನೀಡಿ, ಯಾವ ರೀತಿ ಹತ್ಯೆ ನಡೆಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಳು. ಜತೆಗೆ ಘಟನೆಯ ದಿನ 20-50 ನಕ್ಸಲರು ಅಲ್ಲಿ ಉಪಸ್ಥಿತರಿದ್ದರು ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು