ಆಚಾರ್ಯ ಎಲೈವ್: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ
Team Udayavani, Nov 30, 2020, 9:13 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: “ನವಜಾತ ಶಿಶುವಿನ ಆರೈಕೆ’ ಎನ್ನುವ ಬಗ್ಗೆ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಿಸೆಂಬರ್ 2ರಂದು ವೆಬಿನಾರ್ ಮುಖಾಂತರ ಬೆಳಿಗ್ಗೆ 11ರಿಂದ 2ರವರೆಗೆ ಕಾರ್ಯಕ್ರಮವನ್ನು ಮಸ್ಕತ್, ಒಮನ್ ಕೌಲ ಆಸ್ಪತ್ರೆ ಮತ್ತು ಒಮನ್ ಕಾಲೇಜ್ ಆಫ್ ಹೆಲ್ತ್ ಸಾಯನ್ಸ್ ಅವರ ಜೊತೆ ಒಪ್ಪಂದದ ಮೇರೆಗೆ ಶ್ರೀಮತಿ ನಾಗರತ್ನಮ್ಮ ಕಾಲೇಜ್ ಆಫ್ ನರ್ಸಿಂಗ್ ಆಚಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣದಲ್ಲಿ ಕೋವಿಡ್-19 ಸಮಯದಲ್ಲಿ ನವಜಾತ ಶಿಶುಗಳನ್ನು ಬಹಳ ಎಚ್ಚರಿಕೆಯಿಂದ ಯಾವ ರೀತಿ ಅವರ ಆರೋಗ್ಯ, ನಿರ್ವಹಣೆ, ಜಾಗೃತಿ ಮತ್ತು ಹೃದಯ ಸಂಬಂಧಿ ತೊಂದರೆಗೊಳಗಾದವರನ್ನು ನೋಡಿಕೊಳ್ಳಬೇಕಾದ ವಿಚಾರದ ಬಗ್ಗೆ “ಆಚಾರ್ಯ ಎಲೈವ್ ಪ್ಲಾಟ್ಫಾರಂನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಇದನ್ನು ಮೊದಲನೆ ಬಾರಿಗೆ ಅಂತರಾಷ್ಟ್ರೀಯವಾಗಿ ನಡೆಸಲಾಗುತ್ತಿದ್ದು. ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ, ಶಿಕ್ಷಕರು ಹಾಗೂ ಶಿಕ್ಷಕಿಯರಿಗೆ ಬಹಳ ಉಪಯೋಗವಾಗುತ್ತದೆ.
ರಿಜಿಸ್ಟ್ರೇಷನ್ ಮಾಡಲು :
https://docs.google.com/forms/d/1wwvEO2KrRd941QkhQXEqJvv_AJxq59TXb78ugCsa1kA/edit?usp=sharing
ವೆಬಿನಾರ್ಗೆ :
https://meeting5.alive.university/b/adm-hyg-8bn-t1f access code — 019698
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಂಗಭೂಮಿ ಫೈನ್ಆರ್ಟ್ಸ್ ನವಿಮುಂಬಯಿ 29ನೇ ವಾರ್ಷಿಕ ಮಹಾಸಭೆ
ವಾಲ್ಕೇಶ್ವರ ಶ್ರೀ ಕಾಶೀ ಮಠ : ಜ. 21ಕ್ಕೆ ಶ್ರೀಮದ್ ಸುಧೀಂದ್ರ ತೀರ್ಥ ಸಾಮೀಜಿಯವರ ಪುಣ್ಯತಿಥಿ
“ಮಕ್ಕಳು ಹೆತ್ತವರಿಗೂ ಸಮಾಜಕ್ಕೂ ಹೆಸರು ತರಲಿ’ : ಐಕಳ ಹರೀಶ್ ಶೆಟ್ಟಿ
ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ : 15ನೇ ವಾರ್ಷಿಕ ಮಹಾಪೂಜೆ ಸಂಪನ್ನ
ಮೊಗವೀರ ವ್ಯವಸ್ಥಾಪಕ ಮಂಡಳಿ: ಉಪಾಧ್ಯಕರಾಗಿ ಅಶೋಕ್ ಸುವರ್ಣ ಆಯ್ಕೆ