ಭಾರತ್ ಬ್ಯಾಂಕ್ ಧಾರಾವಿ-ಸಯಾನ್ ಶಾಖೆ: ಸಂಸ್ಥಾಪನ ದಿನಾಚರಣೆ
Team Udayavani, Aug 29, 2021, 2:25 PM IST
ಸಯಾನ್: ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಭಾರತ್ ಬ್ಯಾಂಕ್ನ 43ನೇ ಸಂಸ್ಥಾಪನ ದಿನವನ್ನು ಧಾರಾವಿ ಸಯಾನ್ ಪಶ್ಚಿಮದ ಶಾಖೆಯಲ್ಲಿ ಆ. 21ರಂದು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಭಾರತ್ ಬ್ಯಾಂಕ್ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹೊನ್ನಯ್ಯ ಪೂಜಾರಿ ಅವರು ಇತರ ಗ್ರಾಹಕರೊಂದಿಗೆ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಿಂದಿನ ದಿನಗಳನ್ನು ಸ್ಮರಿಸಿದ ಹೊನ್ನಯ್ಯ ಪೂಜಾರಿ ಅವರ ಬ್ಯಾಂಕ್ನ ಅಭಿವೃದ್ಧಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹಾವೇರಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ
ಕಾರ್ಯಕ್ರಮದಲ್ಲಿ ವಿಟuಲ್ ಪವಾರ್, ಅಲಾಹು ಸುಂದರ್ ಉದಿಯಾರ್, ಗಿರೀಶ್ ವಾರಿಯಾ, ವಾಮನ್ ಕರ್ಕೇರ, ದಿನೇಶ್ ಜೈನ್ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ಧರ್ಮನಾಥ್ ಆರ್. ಪೂಜಾರಿ, ಉಪ ಪ್ರಬಂಧಕಿ ಜಯಶ್ರೀ ಎ. ಅಮೀನ್, ಇತರ ಸಿಬಂದಿ ಆಶಾ ರಮೇಶ್ ಕೋಟ್ಯಾನ್, ದಿಶಾಶ್ರೀ ಜಯ ಪೂಜಾರಿ, ರಂಜನಿ ಎನ್. ಅಯ್ಯರ್, ಶ್ರೇಯಾ ಸಾಲ್ಯಾನ್, ಶ್ರೀನಿವಾಸ್ ಅಂಚನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್