ಪುಣೆ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ವಿಹಾರಕೂಟ
Team Udayavani, Dec 15, 2019, 6:18 PM IST
ಪುಣೆ, ಡಿ. 14 : ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ವತಿಯಿಂದ ಡಿ. 1ರಂದು ವಿಹಾರಕೂಟವನ್ನು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷರಾದ ಪಾಂಗಾಳ ವಿಶ್ವನಾಥ ಶೆಟ್ಟಿ ಮತ್ತು ಪದಾಧಿಕಾರಿಗಳು, ಸದಸ್ಯರೆಲ್ಲರೂ ಲೋನವಾಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು.
ಲೋಹೆಘಡ್ ಫೋರ್ಟ್, ಭೂಷಿ ಆಣೆಕಟ್ಟು ಹಾಗೂ ಟೈಗರ್ ಪಾಯಿಂಟ್ ಹಾಗೂ ವಿವಿಧ ಸುಂದರ ತಾಣಗಳನ್ನು ಸಂದರ್ಶಿಸಿದರು. ಬೆಳಗ್ಗೆ ನಗರದ ವರ್ಜಿಯಿಂದ ಮಿನಿ ಬಸ್ನ ಮೂಲಕ ಲೋನವಾಲಾದ ವಿಹಾರ ತಾಣಕ್ಕೆ ತೆರಳಿ ಸಂಜೆ ಮರಳಿದರು. ವಿಹಾರಕೂಟದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಾಂಗಾಳ, ಕೋಶಾಧಿಕಾರಿ ಸುಕೇಶ್ ಶೆಟ್ಟಿ ಎಣ್ಣೆಹೊಳೆ, ಕಲಾವಿದರಾದ ವಿಕೇಶ್ ರೈ ಶೇಣಿ, ಜಗದೀಪ್ ಶೆಟ್ಟಿ, ಸುದರ್ಶನ್ ಪೂಜಾರಿ, ಗೋಪಾಲಕೃಷ್ಣ, ನಯನಾ ಸಿ. ಶೆಟ್ಟಿ, ಗೀತಾ ಡಿ. ಪೂಜಾರಿ, ನವಿತಾ ಎಸ್. ಪೂಜಾರಿ, ಸರಸ್ವತಿ ಸಿ. ಕುಲಾಲ್, ಕು| ಸಹನಾ ಸಿ. ಕುಲಾಲ್, ಕು| ಪ್ರತೀಕ್ಷಾ ಡಿ. ಪೂಜಾರಿ, ಕು| ದಿಶಾ ಪೂಜಾರಿ, ಕು| ರೀಷ್ಮಾ ಆರ್. ಶೆಟ್ಟಿ ಹಾಗೂ ಕು| ಪ್ರಾಪ್ತಿ ಕೆ. ರೈ ಮತ್ತಿತರ ಸದಸ್ಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ