ಹೆರಿಟೇಜ್‌ ಗ್ಯಾಲರಿ ಸಾರ್ವಜನಿಕ ವೀಕ್ಷಣೆಗೆ ತೆರೆದ ಪ. ರೈಲ್ವೇ


Team Udayavani, Jul 26, 2019, 10:16 AM IST

mumbai-tdy-2

ಮುಂಬಯಿ, ಜು. 25: ಪಶ್ಚಿಮ ರೈಲ್ವೇಯು ಇಲ್ಲಿನ ಮಹಾಲಕ್ಷ್ಮಿಯಲ್ಲಿರುವ ಭಾರತೀಯ ರೈಲ್ವೇಯ ಮೊದಲ ಪ್ರಿಂಟಿಂಗ್‌ ಪ್ರಸ್‌ (ಮುದ್ರಣಾಲಯ) ಹೆರಿಟೇಜ್‌ ಗ್ಯಾಲರಿಯನ್ನು ಸಾರ್ವ ಜನಿಕರಿಗೆ ತೆರೆದಿದೆ.

ಈ ವಿಶಿಷ್ಟ ಪಾರಂಪರಿಕ ಗ್ಯಾಲರಿಯನ್ನು ರೈಲ್ವೇ ಮಂಡಳಿಯ ಸದಸ್ಯ (ಮಟೀರಿಯಲ್ಸ್ ಮ್ಯಾನೇಜ್ಮೆಂಟ್) ವಿ.ಪಿ. ಪಾಠಕ್‌ ಅವರು ಇತ್ತೀಚೆಗೆ ಮುಂಬಯಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಘಾಟಿಸಿದರು ಎಂದು ಪಶ್ಚಿಮ ರೈಲ್ವೇಯು ಮುಖ್ಯ ಜನಸಂಪರ್ಕಾಧಿಕಾರಿ ರವೀಂದರ್‌ ಭಾಕರ್‌ ಹೇಳಿದ್ದಾರೆ.

ಇದರೊಂದಿಗೆ ಪಶ್ಚಿಮ ರೈಲ್ವೇಯ ಮಹಾಲಕ್ಷ್ಮಿ ಜನರಲ್ ಸ್ಟೋರ್ಸ್‌ ಡಿಪೋ (ಜಿಎಸ್‌ಡಿ) 1948ರಿಂದ ಪಶ್ಚಿಮ ರೈಲ್ವೇ ಪ್ರಿಂಟಿಂಗ್‌ ಪ್ರಸ್‌ನಲ್ಲಿ ಬಳಸಿದ ಮುದ್ರಣ ಮತ್ತು ಅದಕ್ಕೆ ಸಂಬಂಧಿತ ಯಂತ್ರಗಳ ಹೆರಿಟೇಜ್‌ ಗ್ಯಾಲರಿಯನ್ನು ಪ್ರದರ್ಶಿಸಿದ ಭಾರತೀಯ ರೈಲ್ವೇಯ ಮೊದಲನೇ ವಿಭಾಗವಾಗಿ ಹೊರಹೊಮ್ಮಿದೆ ಎಂದು ಭಾಕರ್‌ ಹೇಳಿದ್ದಾರೆ. ಈ ಮುದ್ರಣ ಯಂತ್ರಗಳು ಈಗಲೂ ಕೆಲಸ ಮಾಡುವ ಸ್ಥಿತಿಯಲ್ಲಿವೆ ಎಂದವರು ತಿಳಿಸಿದ್ದಾರೆ.

12,171 ಚದರ ಮೀಟರ್‌ ಪ್ರದೇಶದಲ್ಲಿ ಹರಡಿರುವ ಮಹಾಲಕ್ಷ್ಮಿ ಜಿಎಸ್‌ಡಿ ಬ್ರಿಟಿಷರ ಕಾಲದ ಏಕ-ಅಂತಸ್ತಿನ ಕಟ್ಟಡವಾಗಿದೆ. ಮರದಿಂದ ಮಾಡಿದ ಒಳಾಂಗಣವನ್ನು ಹೊಂದಿರುವ ಈ ಕಪ್ಪು ಕಲ್ಲಿನ ಕಟ್ಟಡವು ತನ್ನದೇ ಆದ ಸೌಂದರ್ಯ ಮತ್ತು ಅನನ್ಯತೆಯನ್ನು ಹೊಂದಿದೆ ಎಂದು ಪಶ್ಚಿಮ ರೈಲ್ವೇ ಹೇಳಿಕೆ ನೀಡಿದೆ. ಹೇಳಿಕೆಯ ಪ್ರಕಾರ, 1912ರಲ್ಲಿ ಬಾಂಬೆಯ ಗ್ರೇಟರ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇ (ಜಿಐಪಿ) ಅಡಿಯಲ್ಲಿ ಈ ಮುದ್ರಣಾಲಯವು ಅಸ್ತಿತ್ವಕ್ಕೆ ಬಂದಿತ್ತು. ರೈಲ್ವೇಯು ತನ್ನ ಕಾರ್ಯಾಚರಣೆಗೆ ಲೇಖನ ಸಾಮಗ್ರಿಗಳು ಮತ್ತು ಟಿಕೆಟ್‌ಗಳಿಗಾಗಿ ಇದನ್ನು ರಚಿಸಿತ್ತು. 1953ರಲ್ಲಿ ಈ ಮುದ್ರಣಾಲಯವನ್ನು ಪಶ್ಚಿಮ ರೈಲ್ವೇಯ ಜಿಎಸ್‌ಡಿ ಮಹಾಲಕ್ಷ್ಮಿಗೆ ವರ್ಗಾಯಿಸಲಾಯಿತು. 1969ರಲ್ಲಿ ಮಹಾಲಕ್ಷ್ಮಿಯ ಶಕ್ತಿ ಮಿಲ್ಸ್ ಲೇನ್‌ನಲ್ಲಿ ಮುದ್ರಣಾಲಯವನ್ನು ಸ್ಥಾಪಿಸಲು 90,000 ಚದರ ಅಡಿಯ ಬಹುಮಹಡಿ ಕಟ್ಟಡವನ್ನು ವಿಶೇಷವಾಗಿ ನಿರ್ಮಿಸಲಾಯಿತು. ಅನಂತರ ಹೈಸ್ಪೀಡ್‌ ಲೆಟರ್‌ಪ್ರಸ್‌ ರೋಟರಿ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಯಿತು. ಈ ಯಂತ್ರಗಳನ್ನು ಪಶ್ಚಿಮ ರೈಲ್ವೇಯ ಭದ್ರತೆ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ಹೇಳಿಕೆ ತಿಳಿಸಿದೆ. ಭಾರತದ ಎಲ್ಲಾ ವಲಯ ರೈಲ್ವೇಗಳ ಪಾರ್ಸೆಲ್ ವೇ ಬಿಲ್ಗಳು ಮತ್ತು ರೈಲ್ವೇ ರಶೀದಿಗಳು, ಪಶ್ಚಿಮ ರೈಲ್ವೇಗೆ ಅಗತ್ಯವಾದ ಲೇಖನ ಸಾಮಗ್ರಿಗಳು ಮತ್ತು ಹಣದ ಮೌಲ್ಯದ ವಸ್ತುಗಳನ್ನು ಈ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಹೊಸ ಕಟ್ಟಡದಲ್ಲಿ 48 ವರ್ಷ ಮತ್ತು 10 ತಿಂಗಳ ಸೇವೆ ಮತ್ತು ಬ್ರಿಟಿಷ್‌ ಯುಗದಿಂದ ಒಟ್ಟು 106 ವರ್ಷಗಳ ಸೇವೆಯ ಅನಂತರ ಈ ಮುದ್ರಣಾಲಯವನ್ನು 2018ರ ಜುಲೈ 31ರಂದು ಮುಚ್ಚಲಾಯಿತು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.