ಹಿ.ಪ್ರ.ಸ್ಪಿತಿ ಹಾಫ್ ಮ್ಯಾರಥಾನ್:ಶಿವಾನಂದ ಶೆಟ್ಟಿಗೆ 7ನೇ ಸ್ಥಾನ
Team Udayavani, Jun 29, 2018, 12:13 PM IST
ಮುಂಬಯಿ:ಹಿಮಾಚಲ ಪ್ರದೇಶದ ಖಾಜ್ಹಾ ಸ್ಪಿಡಿ ವ್ಯಾಲಿಯಲ್ಲಿ ರಾಯನ್ ಸಾಮಾಜಿಕ ಸಂಸ್ಥಾನದ ವತಿಯಿಂದ ಜೂ. 24 ರಂದು ನಡೆದ ರಾಷ್ಟ್ರ ಮಟ್ಟದ 21 ಮೀಟರ್ಗಳ ಸ್ಪಿತಿ ಹಾಫ್ ಮ್ಯಾರಥಾನ್ನಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಇವರು ಏಳನೇ ಸ್ಥಾನವನ್ನು ಗಳಿಸಿದ್ದಾರೆ.
ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಸ್ಪಿತಿಯಲ್ಲಿ ಈ ಮ್ಯಾರಾಥಾನ್ ನಡೆದಿದ್ದು, ದೇಶಾದ್ಯಂತದ 18 ವರ್ಷದಿಂದ 90 ವರ್ಷದವರೆಗಿನ ಓಪನ್ ಕ್ಯಾಟಗರಿಯಲ್ಲಿ 276 ಮಂದಿ ಭಾಗವಹಿಸಿದ್ದರು. ಉಸಿರಾಡಲು ಆಮ್ಲಜನಕವೇ ಇಲ್ಲದ ಈ ಪ್ರದೇಶದಲ್ಲಿ 21 ಮೀಟರ್ಗಳನ್ನು ಶಿವಾನಂದ ಶೆಟ್ಟಿ ಅವರು 2 ಗಂಟೆ 1 ನಿಮಿಷ 1 ಸೆಕೆಂಡ್ನಲ್ಲಿ ಕ್ರಮಿಸಿ ವಿಶೇಷ ಸಾಧನೆಗೈದಿದ್ದಾರೆ. ಶಿವಾನಂದ ಶೆಟ್ಟಿ ಅವರನ್ನು ಹಿಮಾಚಲ ಪ್ರದೇಶದ ಕೃಷಿ ಸಚಿವ ಸಕ್ಲೇಜಿಂಗ್ ದೂಜೇì ಅವರು ಅಭಿನಂದಿಸಿದರು.
ಚರ್ಚ್ಗೇಟ್ನ ಯುನಿವರ್ಸಿಟಿ ಮೈದಾನದಲ್ಲಿ ಜೂ. 16 ರಂದು ಎನ್ಇಬಿ ನ್ಪೋರ್ಟ್ಸ್ ಸಂಸ್ಥೆಯವರು ಆಯೋಜಿಸಿದ್ದ ಮೂರನೇ ವಾರ್ಷಿಕ 24 ಗಂಟೆಗಳ ಸ್ಟೇಡಿಯಂ ರನ್ನಲ್ಲಿ 12 ಗಂಟೆಗಳಲ್ಲಿ 87 ಕಿ. ಮೀ. ನ್ನು ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಯುನಿವರ್ಸಿಟಿ ಮೈದಾನದಲ್ಲಿ ಇವರು 219 ರೌಂಡ್ನ್ನು ಇವರು ಪೂರೈಸಿದ್ದರು. ರಾಷ್ಟ್ರ, ಅಂತಾರಾಷ್ಟಿÅàಯ ಮಟ್ಟದ ಮ್ಯಾರಥಾನ್ಪಟುವಾಗಿರುವ ಇವರು, ಹಲವಾರು ಮ್ಯಾರಥಾನ್, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ನೂರಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ