ಪಾಕಿಸ್ಥಾನ ಸರದಿಯಲ್ಲಿ 4 ಶತಕಗಳ ದಾಖಲೆ

ಮಸೂದ್‌, ಅಬಿದ್‌, ಅಜರ್‌, ಬಾಬರ್‌ ಸೆಂಚುರಿ ; ಕರಾಚಿ ಟೆಸ್ಟ್‌: ಬೃಹತ್‌ ಗೆಲುವಿನತ್ತ ಪಾಕಿಸ್ಥಾನ

Team Udayavani, Dec 23, 2019, 12:45 AM IST

ABID

ಕರಾಚಿ: ಸರದಿಯ ಅಗ್ರ ಕ್ರಮಾಂಕದ ಮೊದಲ ನಾಲ್ವರ ಶತಕ ಸಾಹಸದಿಂದ ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಪಾಕಿಸ್ಥಾನ ಬೃಹತ್‌ ಗೆಲುವಿನತ್ತ ಮುನ್ನಡೆದಿದೆ. 476 ರನ್ನುಗಳ ಕಠಿನ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 212 ರನ್‌ ಗಳಿಸಿ ಸೋಲಿನತ್ತ ಮುಖ ಮಾಡಿದೆ.

ಆರಂಭಕಾರ ಒಶಾದ ಫೆರ್ನಾಂಡೊ 102 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡರೂ ಈ ಪಂದ್ಯವನ್ನು ಉಳಿಸಿಕೊಳ್ಳಲು ಲಂಕೆಯ ಮುಂದೆ ಯಾವುದೇ ಮಾರ್ಗವಿಲ್ಲ. 97ಕ್ಕೆ 5 ವಿಕೆಟ್‌ ಉರುಳಿಸಿಕೊಂಡಾಗ ಲಂಕಾ ರವಿವಾರವೇ ಸೋಲುವ ಸಾಧ್ಯತೆ ಇತ್ತು. ಆದರೆ ಒಶಾದ ಫೆರ್ನಾಂಡೊ ಮತ್ತು ಕೀಪರ್‌ ನಿರೋಶನ್‌ ಡಿಕ್ವೆಲ್ಲ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. 6ನೇ ವಿಕೆಟಿಗೆ 104 ರನ್‌ ಒಟ್ಟುಗೂಡಿತು. ದಿನದಾಟದ ಕೊನೆಯ ಹಂತದಲ್ಲಿ ಡಿಕ್ವೆಲ್ಲ ಮತ್ತು ದಿಲುÅವಾನ್‌ ಪೆರೆರ ವಿಕೆಟ್‌ಗಳನ್ನು ಒಟ್ಟಿಗೇ ಹಾರಿಸುವ ಮೂಲಕ ಪಾಕ್‌ ಮೇಲುಗೈ ಸಾಧಿಸಿತು.

ಒಶಾದ ಫೆರ್ನಾಂಡೊ 175 ಎಸೆತಗಳಿಂದ 102 ರನ್‌ (13 ಬೌಂಡರಿ) ಬಾರಿಸಿ ಕ್ರೀಸಿನಲ್ಲಿದ್ದಾರೆ. ಆಕ್ರಮಣಕಾರಿಯಾಗಿ ಆಡಿದ ಡಿಕ್ವೆಲ್ಲ 76 ಎಸೆತ ಎದುರಿಸಿ 65 ರನ್‌ ಮಾಡಿದರು (11 ಬೌಡರಿ). ನಸೀಮ್‌ ಶಾ 3, ಉಳಿದ ಬೌಲರ್‌ಗಳೆಲ್ಲ ಒಂದೊಂದು ವಿಕೆಟ್‌ ಉರುಳಿಸಿದರು.ಪಾಕಿಸ್ಥಾನ 3 ವಿಕೆಟಿಗೆ 555 ರನ್‌ ಪೇರಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್‌ ಮಾಡಿತು.

ನಾಲ್ವರ ಶತಕ ದಾಖಲೆ
ಪಾಕಿಸ್ಥಾನದ ದ್ವಿತೀಯ ಸರದಿಯಲ್ಲಿ ಅಗ್ರ ಕ್ರಮಾಂಕದ ನಾಲ್ವರಿಂದ ಶತಕ ದಾಖಲಾಯಿತು. ಶಾನ್‌ ಮಸೂದ್‌ 135 ರನ್‌ (198 ಎಸೆತ, 7 ಬೌಂಡರಿ, 3 ಸಿಕ್ಸರ್‌), ಅಬಿದ್‌ ಅಲಿ 174 ರನ್‌ (281 ಎಸೆತ, 21 ಬೌಂಡರಿ, 1 ಸಿಕ್ಸರ್‌), ನಾಯಕ ಅಜರ್‌ ಅಲಿ 118 ರನ್‌ (157 ಎಸೆತ, 13 ಬೌಂಡರಿ) ಮತ್ತು ಬಾಬರ್‌ ಆಜಂ ಅಜೇಯ 100 ರನ್‌ ಬಾರಿಸಿದರು (131 ಎಸೆತ, 7 ಬೌಂಡರಿ, 1 ಸಿಕ್ಸರ್‌).

ಟೆಸ್ಟ್‌ ಇತಿಹಾಸದಲ್ಲಿ ಅಗ್ರ ಸರದಿಯ ಮೊದಲ ನಾಲ್ವರಿಂದ ಶತಕ ದಾಖಲಾದ ಕೇವಲ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ 2007ರ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಾಸಿಮ್‌ ಜಾಫ‌ರ್‌ (138), ದಿನೇಶ್‌ ಕಾರ್ತಿಕ್‌ (129), ರಾಹುಲ್‌ ದ್ರಾವಿಡ್‌ (129) ಮತ್ತು ಸಚಿನ್‌ ತೆಂಡುಲ್ಕರ್‌ (ಅಜೇಯ 122) ಈ ಸಾಧನೆ ದಾಖಲಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-191 ಮತ್ತು 3 ವಿಕೆಟಿಗೆ 555 ಡಿಕ್ಲೇರ್‌ (ಮಸೂದ್‌ 135, ಅಬಿದ್‌ ಅಲಿ 174, ಅಜರ್‌ ಅಲಿ 118, ಬಾಬರ್‌ ಆಜಂ ಔಟಾಗದೆ 100, ಲಹಿರು ಕುಮಾರ 139ಕ್ಕೆ 2). ಶ್ರೀಲಂಕಾ-271 ಮತ್ತು 7 ವಿಕೆಟಿಗೆ 212 (ಫೆರ್ನಾಂಡೊ ಬ್ಯಾಟಿಂಗ್‌ 102, ಡಿಕ್ವೆಲ್ಲ 65, ಮ್ಯಾಥ್ಯೂಸ್‌ 19, ನಸೀಮ್‌ ಶಾ 31ಕ್ಕೆ 3).

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.