ಅಂಡರ್‌-19 ವಿಶ್ವಕಪ್‌: ಭಾರತ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬಾಂಗ್ಲಾ


Team Udayavani, Feb 9, 2020, 10:30 PM IST

bangla

ಪೊಚೆಫ್ಸೂಮ್‌ (ದಕ್ಷಿಣ ಆಫ್ರಿಕಾ): ಇದೇ ಮೊದಲ ಸಲ ಅಂಡರ್‌-19 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇರಿಸಿದ ಬಾಂಗ್ಲಾದೇಶ, ಫೇವರಿಟ್‌ ಹಾಗೂ ಹಾಲಿ ಚಾಂಪಿಯನ್‌ ಭಾರತವನ್ನು ಮಣಿಸಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಕ್ರಿಕೆಟ್‌ ಚರಿತ್ರೆಯಲ್ಲೇ ಬಾಂಗ್ಲಾ ವಿಶ್ವಕಪ್‌ ಗೆದ್ದ ಮೊದಲ ನಿದರ್ಶನ ಇದೆಂಬುದು ವಿಶೇಷ.

ರವಿವಾರ ಇಲ್ಲಿನ “ಸೆನ್ವೆಸ್‌ ಪಾರ್ಕ್‌’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತೀರಾ ಕಳಪೆ ಆಟವಾಡಿ 47.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಕೊನೆಯಲ್ಲಿ ಮಳೆ ಬಂದ ಕಾರಣ ಬಾಂಗ್ಲಾಕ್ಕೆ 46 ಓವರ್‌ಗಳಲ್ಲಿ 170 ರನ್‌ ತೆಗೆಯುವ ಗುರಿ ನಿಗದಿಪಡಿಸಲಾಯಿತು. ಅಕ್ಬರ್ ಅಲಿ ಬಳಗ 42.1 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಭಾರತ ಅಂಡರ್‌-19
ಯಶಸ್ವಿ ಜೈಸ್ವಾಲ್‌ ಸಿ ಹಸನ್‌ ಬಿ ಶರೀಫ‌ುಲ್‌ 88
ದಿವ್ಯಾಂಶ್‌ ಸಕ್ಸೇನಾ ಸಿ ಮಹಮದುಲ್ಲ ಬಿ ದಾಸ್‌ 2
ತಿಲಕ್‌ ವರ್ಮ ಸಿ ಶರೀಫ‌ುಲ್‌ ಬಿ ಟಿ.ಹಸನ್‌ 38
ಪ್ರಿಯಂ ಗರ್ಗ್‌ ಸಿ ಹಸನ್‌ ಬಿ ರಕಿಬುಲ್‌ 7
ಧ್ರುವ ಜುರೆಲ್‌ ರನೌಟ್‌ 22
ಸಿದ್ದೇಶ್‌ ವೀರ್‌ ಎಲ್‌ಬಿಡಬ್ಲ್ಯು ಶರೀಫ‌ುಲ್‌ 0
ಅಥರ್ವ ಅಂಕೋಲೆಕರ್‌ ಬಿ ದಾಸ್‌ 3
ರವಿ ಬಿಶ್ನೋಯ್‌ ರನೌಟ್‌ 2
ಸುಶಾಂತ್‌ ಮಿಶ್ರಾ ಸಿ ಶರೀಫ‌ುಲ್‌ ಬಿ ಟಿ.ಹಸನ್‌ 3
ಕಾರ್ತಿಕ್‌ ತ್ಯಾಗಿ ಸಿ ಅಕºರ್‌ ಬಿ ದಾಸ್‌ 0
ಆಕಾಶ್‌ ಸಿಂಗ್‌ ಔಟಾಗದೆ 1
ಇತರ 11
ಒಟ್ಟು (47.2 ಓವರ್‌ಗಳಲ್ಲಿ ಆಲೌಟ್‌) 177
ವಿಕೆಟ್‌ ಪತನ: 1-9, 2-103, 3-114, 4-156, 5-156, 6-168, 7-170, 8-170, 9-172.

ಬೌಲಿಂಗ್‌:
ಶರೀಫ‌ುಲ್‌ ಇಸ್ಲಾಮ್‌ 10-1-31-2
ತಾಂಜಿಮ್‌ ಹಸನ್‌ 8.2-2-28-2
ಅವಿಷೇಕ್‌ ದಾಸ್‌ 9-0-40-3
ಶಮೀಮ್‌ ಹೊಸೇನ್‌ 6-0-36-0
ರಕಿಬುಲ್‌ ಹಸನ್‌ 10-1-29-1
ತೌಹಿದ್‌ ಹೃದಯ್‌ 4-0-12-0

ಬಾಂಗ್ಲಾದೇಶ
(ಗುರಿ: 46 ಓವರ್‌ಗಳಲ್ಲಿ 170 ರನ್‌)
ಪರ್ವೇಜ್‌ ಹೊಸೇನ್‌ ಸಿ ಆಕಾಶ್‌ ಬಿ ಜೈಸ್ವಾಲ್‌ 47
ತಾಂಜಿದ್‌ ಹಸನ್‌ ಸಿ ತ್ಯಾಗಿ ಬಿ ಬಿಶ್ನೋಯ್‌ 17
ಮಹ್ಮದುಲ್‌ ಹಸನ್‌ ಬಿ ಬಿಶ್ನೋಯ್‌ 8
ತೌಹಿದ್‌ ಹೃದಯ್‌ ಎಲ್‌ಬಿಡಬ್ಲ್ಯು ಬಿಶ್ನೋಯ್‌ 0
ಶಹಾದತ್‌ ಹೊಸೇನ್‌ ಸ್ಟಂಪ್ಡ್ ಜುರೆಲ್‌ ಬಿ ಬಿಶ್ನೋಯ್‌ 1
ಅಕºರ್‌ ಅಲಿ ಔಟಾಗದೆ 43
ಶಮೀಮ್‌ ಹೊಸೇನ್‌ ಸಿ ಜೈಸ್ವಾಲ್‌ ಬಿ ಮಿಶ್ರಾ 7
ಅವಿಷೇಕ್‌ ದಾಸ್‌ ಸಿ ತ್ಯಾಗಿ ಬಿ ಮಿಶ್ರಾ 5
ರಕಿಬುಲ್‌ ಹಸನ್‌ ಔಟಾಗದೆ 9
ಇತರ 33
ಒಟ್ಟು (42.1 ಓವರ್‌ಗಳಲ್ಲಿ 7 ವಿಕೆಟಿಗೆ) 170
ವಿಕೆಟ್‌ ಪತನ: 1-50, 2-62, 3-62, 4-65, 5-85, 6-102, 7-143.
ಬೌಲಿಂಗ್‌:
ಕಾರ್ತಿಕ್‌ ತ್ಯಾಗಿ 10-3-33-0
ಸುಶಾಂತ್‌ ಮಿಶ್ರಾ 7-0-25-2
ಆಕಾಶ್‌ ಸಿಂಗ್‌ 8-1-33-0
ರವಿ ಬಿಶ್ನೋಯ್‌ 10-3-30-4
ಅಥರ್ವ ಅಂಕೋಲೆಕರ್‌ 4.1-0-22-0
ಯಶಸ್ವಿ ಜೈಸ್ವಾಲ್‌ 3-0-15-1

ಪಂದ್ಯಶ್ರೇಷ್ಠ: ಅಕ್ಬರ್ ಅಲಿ
ಸರಣಿಶ್ರೇಷ್ಠ: ಯಶಸ್ವಿ ಜೈಸ್ವಾಲ್‌

ಟಾಪ್ ನ್ಯೂಸ್

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.