ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕ-ವಿದರ್ಭ ಪಂದ್ಯ ಡ್ರಾ
Team Udayavani, Jan 25, 2020, 3:00 PM IST
ನಾಗ್ಪುರ: 23 ವಯೋಮಿತಿಯೊಳಗಿನ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಕರ್ನಾಟಕ – ಆತಿಥೇಯ ವಿದರ್ಭ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
ಕರ್ನಾಟಕ ತಂಡ ಮೊದಲನೇ ಇನಿಂಗ್ಸ್ನಲ್ಲಿ 390 ರನ್ಗಳಿಸಿ ಆಲೌಟಾಗಿದ್ದರೆ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 137 ರನ್ಗಳಸಿತ್ತು. ವಿದರ್ಭ ಮೊದಲ ಇನಿಂಗ್ಸ್ನಲ್ಲಿ 583 ರನ್ಗಳಿಸಿ ಆಲೌಟಾಗಿತ್ತು.
ಮೊದಲ ಇನಿಂಗ್ಸ್ ಮುನ್ನಡೆ ಪಡೆದ ವಿದರ್ಭ 3 ಅಂಕ ಪಡೆದರೆ ಕರ್ನಾಟಕ 1ಅಂಕಕ್ಕೆ ಸಮಾಧಾನಪಟ್ಟುಕೊಂಡಿತು.
ಯುಪಿ ವಿರುದ್ಧದ ಪಂದ್ಯಕ್ಕೆ ರಾಜ್ಯ ತಂಡ ಪ್ರಕಟ:
ಮೈಸೂರಿನಲ್ಲಿ ಜ.29ರಿಂದ ಆರಂಭಗೊಳ್ಳಲಿರುವ ಉತ್ತರ ಪ್ರದೇಶ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ತಂಡವನ್ನು ಕಿಶನ್ ಎಸ್ ಬೆದರೆ ಮುನ್ನಡೆಸಲಿದ್ದಾರೆ.
ಕರ್ನಾಟಕ ತಂಡ: ಕಿಶನ್ ಎಸ್ ಬೆದರೆ (ನಾಯಕ), ಲವನೀತ್ ಸಿಸೋಡಿಯ (ಉಪನಾಯಕ), ಮನೋಜ್ ಬಾಂಡೆ, ಜಯೇಶ್ ಬಾಬು, ಬಿ.ಯು .ಶಿವಕುಮಾರ್, ಶ್ರೀಕರ, ಸುಜಯ್ ಸತೇರಿ, ವಿ.ವೈಶಾಕ್, ಅಭಿಲಾಷ್ ಶೆಟ್ಟಿ, ಸಂತೋಕ್ ಸಿಂಗ್, ಕುಶಾಲ್ ವಾದ್ವಾನಿ, ಅಭಿಜಿತ್ ಕುತ್ಪಾಡಿ, ತುಷಾರ್ ಹರಿಕೃಷ್ಣ, ಸುಜಿತ್ ಗೌಡ, ರಿಷಿ ಬೋಪಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ