ಎಬಿಡಿ ವಿಲಿಯರ್ಸ್ ಮೇಲೆ ಚೆಂಡು ವಿರೂಪಗೊಳಿಸಿದ ಗಂಭೀರ ಆರೋಪ
Team Udayavani, May 29, 2017, 3:01 PM IST
ಸೌಥಾಂಪ್ಟನ್: ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ ಚೆಂಡು ವಿರೂಪಗೊಳಿಸಿದ ದೂರು ಕೇಳಿ ಬಂದಿದೆ. ಈ ಬೆನ್ನಲ್ಲೇ ತನ್ನ ಮೇಲಿನ ಆರೋಪವನ್ನು ಡಿ
ವಿಲಿಯರ್ ತಳ್ಳಿ ಹಾಕಿದ್ದಾರೆ. μàಲ್ಡ್ ಅಂಪೈರ್ಗಳಾದ ಕ್ರೀಸ್ ಗಫಾನಿ ಹಾಗೂ ರಾಬ್ ಬೇಲಿ ವಿರುದ್ಧ ಎಬಿಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 33 ಓವರ್ ನಂತರ ಇಂತಹದೊಂದು ಘಟನೆ ನಡೆದಿದೆ. ಚೆಂಡು ಅದಾಗಲೇ ನೈಜತೆ ಕಳೆದುಕೊಂಡಿತು. ಈ ಕುರಿತಂತೆ ಮೊದಲೇ ಅಂಪೈರ್ ಗಮನಕ್ಕೆ ತಂದಿದ್ದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್