ಭಾರತ ಸರಣಿಗೆ ಇಂಗ್ಲೆಂಡಿನ ಲೆಗ್ಸ್ಪಿನ್ನರ್ ಆದಿಲ್ ರಶೀದ್ ಗೈರು
Team Udayavani, Jun 24, 2022, 11:03 PM IST
ಲಂಡನ್: ಇಂಗ್ಲೆಂಡಿನ ಲೆಗ್ಸ್ಪಿನ್ನರ್ ಆದಿಲ್ ರಶೀದ್ ಹಜ್ ಯಾತ್ರೆಗಾಗಿ ಮೆಕ್ಕಾಕ್ಕೆ ತೆರಳುವುದರಿಂದ ಪ್ರವಾಸಿ ಭಾರತದೆದುರಿನ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೆ ಲಭ್ಯರಿರುವುದಿಲ್ಲ ಎಂದು ಇಸಿಬಿ ತಿಳಿಸಿದೆ.
ಆದಿಲ್ ರಶೀದ್ ಶನಿವಾರ ಸೌದಿ ಅರೇಬಿಯಾಕ್ಕೆ ಪ್ರಯಾಣ ಕೈಗೊಳ್ಳಲಿದ್ದು, ಕೊನೆಯ ಹಂತದ “ಯಾರ್ಕಶೈರ್ ಟಿ20 ಬ್ಲಾಸ್ಟ್’ ಪಂದ್ಯಾವಳಿಗೂ ಲಭ್ಯರಿರುವುದಿಲ್ಲ.
ಇದನ್ನೂ ಓದಿ:ಪೊಲೀಸ್ ಕಾನ್ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್
“ಹಜ್ ಯಾತ್ರೆ ನನ್ನ ಬಹು ವರ್ಷಗಳ ನಿರೀಕ್ಷೆ. ಇಸಿಬಿ ಹಾಗೂ ಯಾರ್ಕಶೈರ್ ಒಪ್ಪಿಗೆ ಪಡೆದಿದ್ದೇನೆ’ ಎಂಬುದಾಗಿ ರಶೀದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು