ಯೂರೋ ಕಪ್‌: ಸ್ಪೇನ್‌-ಇಟಲಿ ಸೆಮಿಫೈನಲ್‌ ಸೆಣಸಾಟ


Team Udayavani, Jul 3, 2021, 11:59 PM IST

ಯೂರೋ ಕಪ್‌: ಸ್ಪೇನ್‌-ಇಟಲಿ ಸೆಮಿಫೈನಲ್‌ ಸೆಣಸಾಟ

ಸೇಂಟ್‌ ಪೀಟರ್ಬರ್ಗ್‌: ಸ್ಪೇನ್‌ ಮತ್ತು ಇಟಲಿ ಯೂರೋ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ನೆಗೆದಿವೆ. ಕ್ರಮವಾಗಿ ಈ ಎರಡು ತಂಡಗಳಿಗೆ ಶರಣಾದ ಸ್ವಿಜರ್‌ಲ್ಯಾಂಡ್‌ ಮತ್ತು ಬೆಲ್ಜಿಯಂ ಕೂಟದಿಂದ ನಿರ್ಗಮಿಸಿದವು.

ಸೇಂಟ್‌ ಪೀಟರ್ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಸ್‌ ಕನಸನ್ನು ಭಗ್ನಗೊಳಿಸಿತು. ಪೂರ್ಣ ಅವಧಿ, ಹೆಚ್ಚುವರಿ ಅವಧಿಯಲ್ಲಿ ಪಂದ್ಯ 1-1 ಸಮಬಲದಲ್ಲಿತ್ತು. ಬಳಿಕ ಶೂಟೌಟ್‌ನಲ್ಲಿ ಸ್ಪೇನ್‌ 3-1 ಗೋಲುಗಳಿಂದ ವಿನ್‌ ಆಯಿತು.

ಮ್ಯೂನಿಚ್‌ನಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿ 2-1 ಗೋಲುಗಳಿಂದ ಬೆಲ್ಜಿಯಂ ಮೇಲೆ ಸವಾರಿ ಮಾಡಿತು. ಇತ್ತಂಡಗಳ ನಡುವಿನ ಸೆಮಿಫೈನಲ್‌ ಮಂಗಳವಾರ ನಡುರಾತ್ರಿ ಬಳಿಕ ಲಂಡನ್‌ನ “ವೆಂಬ್ಲಿ ಸ್ಟೇಡಿಯಂ’ನಲ್ಲಿ ನಡೆಯಲಿದೆ.

ಇದನ್ನೂ ಓದಿ :ಪ್ಯಾರಾಲಿಂಪಿಕ್ಸ್‌ ಗೆ ಭಾರತದ 24 ಕ್ರೀಡಾಪಟುಗಳು

ಕೂಟದ ನೆಚ್ಚಿನ ತಂಡವಾಗಿರುವ ಸ್ಪೇನ್‌ 8ನೇ ನಿಮಿಷದಲ್ಲೇ ಖಾತೆ ತೆರೆದು ಮೇಲುಗೈ ಸಾಧಿಸಿತು. ಡೆನ್ನಿಸ್‌ ಝಕಿರ ಗೋಲುವೀರ. 68ನೇ ನಿಮಿಷದ ವರೆಗೆ ಸ್ಪೇನ್‌ ಮುನ್ನಡೆ ಸಾಧಿಸಿದ್ದನ್ನು ಕಂಡಾಗ ನಿಗದಿತ ಅವಧಿಯಲ್ಲೇ ಗೆಲುವು ಸಾಧಿಸುವ ಸೂಚನೆಯೊಂದು ಲಭಿಸಿತು. ಆಗ ಸ್ವಿಸ್‌ ನಾಯಕ ಜೆರ್ಡಾನ್‌ ಶಾಕಿರಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.

ಹೆಚ್ಚುವರಿ ಅವಧಿಯಲ್ಲಿ ಯಾವುದೇ ಗೋಲಾಗಲಿಲ್ಲ. ಶಾಕಿರಿ ಹೇಳಿದಂತೆ ತಂಡಕ್ಕೆ ಅದೃಷ್ಟ ಇರಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಸ್‌ ಕನಸು ಠುಸ್‌ ಆಯಿತು.

ಇಟಲಿ ಭರ್ಜರಿ ಆರಂಭ
ಬೆಲ್ಜಿಯಂ ವಿರುದ್ಧ ಇಟಲಿ ಭರ್ಜರಿ ಆರಂಭವನ್ನೇ ಪಡೆಯಿತು. ಪ್ರಥಮಾರ್ಧದಲ್ಲೇ ಎರಡು ಗೋಲು ಸಿಡಿಸಿ ಮೆರೆಯಿತು. 31ನೇ ನಿಮಿಷದಲ್ಲಿ ನಿಕೋಲೊ ಬರೆಲ್ಲ, 44ನೇ ನಿಮಿಷದಲ್ಲಿ ಲೊರೆಂಜೊ ಇನ್‌ಸೈನ್‌ ಗೋಲು ಹೊಡೆದರು. 45 ಪ್ಲಸ್‌ 2ನೇ ನಿಮಿಷದಲ್ಲಿ ಬೆಲ್ಜಿಯಂನ ರೊಮೆಲು ಲುಕಾಕು ಖಾತೆ ತೆರೆಯುವುದರೊಂದಿಗೆ ಪಂದ್ಯದ ತೀವ್ರತೆ ಹೆಚ್ಚಿತು. ಆದರೆ ಗೋಲುಗಳಿಗೆ ಪ್ರಥಮಾರ್ಧದಲ್ಲೇ ವಿರಾಮ ಬಿತ್ತು.

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.