ಫಿಫಾ ವಿಶ್ವಕಪ್‌:  ಅಗ್ರ ನಾಲ್ವರಲ್ಲಿ ಯಾರಿಗೆ ವಿಶ್ವ ಕಿರೀಟ?

ಫಿಫಾ ವಿಶ್ವಕಪ್‌ ಗೆಲ್ಲಲು ಆರ್ಜೆಂಟೀನಾ-ಕ್ರೊವೇಶಿಯ, ಫ್ರಾನ್ಸ್‌-ಮೊರೊಕ್ಕೊ ಪೈಪೋಟಿ

Team Udayavani, Dec 12, 2022, 7:50 AM IST

ಫಿಫಾ ವಿಶ್ವಕಪ್‌:  ಅಗ್ರ ನಾಲ್ವರಲ್ಲಿ ಯಾರಿಗೆ ವಿಶ್ವ ಕಿರೀಟ?

ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಗಿದಿವೆ. ಬ್ರಝಿಲ್‌, ನೆದರ್ಲೆಂಡ್ಸ್‌, ಪೋರ್ಚುಗಲ್‌, ಇಂಗ್ಲೆಂಡ್‌ ತಂಡಗಳು ಈ ಘಟ್ಟದಲ್ಲಿ ಹೊರಬಿದ್ದಿವೆ. ಮಂಗಳವಾರ ತಡರಾತ್ರಿಯಿಂದ ಸೆಮಿಫೈನಲ್‌ ಆಟ. ಇಲ್ಲಿ ಆರ್ಜೆಂಟೀನಾ-ಕ್ರೊವೇಶಿಯ, ಫ್ರಾನ್ಸ್‌- ಮೊರೊಕ್ಕೊ ಎದುರಾಳಿಗಳು. ಗೆದ್ದ ತಂಡಗಳು ಫೈನಲ್‌ಗೇರಲಿವೆ. ಸೋತ ತಂಡಗಳು 3ನೇ ಸ್ಥಾನಕ್ಕಾಗಿ ಸ್ಪರ್ಧಿಸಲಿವೆ.

ಯಾವ ತಂಡಗಳು ಹೇಗಿವೆ, ಅವುಗಳು ಸವೆಸಿದ ಹಾದಿ ಹೇಗಿತ್ತು- ಚಿತ್ರಣ ಇಲ್ಲಿದೆ.

ನಂಬಿಕೆ ಉಳಿಸಿಕೊಂಡ ಆರ್ಜೆಂಟೀನಾ
ನಾಯಕ: ಲಿಯೋನೆಲ್‌ ಮೆಸ್ಸಿ
“ಸಿ’ ಗುಂಪಿನಲ್ಲಿದ್ದ ಆರ್ಜೆಂಟೀನಾ ತಾನಾಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯ ವಿರುದ್ಧ ಸೋತಿತ್ತು. ಅದೊಂದು ಆಘಾತಕಾರಿ ಫ‌ಲಿತಾಂಶ. ಮುಂದೆ ಸತತ 2 ಪಂದ್ಯ ಗೆದ್ದು ನಾಕೌಟ್‌ಗೆàರಿತು. ಪ್ರಿ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯವನ್ನು, ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸನ್ನು ಮಣಿಸಿತು. ಸದ್ಯ ಮೆಸ್ಸಿ ಪಡೆಯೇ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವಾಗಿದೆ.

ಮತ್ತೆ ಫೈನಲ್‌ಗೇರುವುದೇ ಕ್ರೊವೇಶಿಯ?

ನಾಯಕ: ಲೂಕಾಸ್‌ ಮೊಡ್ರಿಕ್‌
“ಎಫ್’ ಗುಂಪಿನಲ್ಲಿದ್ದ ಕ್ರೊವೇಶಿಯ 2ನೇ ಸ್ಥಾನಿಯಾಗಿ ನಾಕೌಟ್‌ಗೆàರಿತು. 16ರ ಘಟ್ಟದಲ್ಲಿ ಜಪಾನನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಪ್ರಬಲ ಬ್ರಝಿಲನ್ನೂ ಇದೇ ರೀತಿಯಲ್ಲಿ ಮಣಿಸಿತು. ಇದಕ್ಕೀಗ ಸತತ 2ನೇ ಬಾರಿಗೆ ಫೈನಲ್‌ಗೇರುವ ತವಕ.

ಐತಿಹಾಸಿಕ ಆಟ ಮುಂದುವರಿಸುವುದೇ ಮೊರೊಕ್ಕೊ?
ನಾಯಕ: ರೊಮೇನ್‌ ಸೈಸ್‌
“ಎಫ್’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಮೇಲೇರಿದ ಮೊರೊಕ್ಕೊ ಅದ್ಭುತವಾಗಿ ಆಡಿ 16ರಲ್ಲಿ ಸ್ಪೇನನ್ನು ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಇನ್ನೊಂದು ಪ್ರಬಲ ಪೋರ್ಚುಗಲ್‌ ತಂಡವನ್ನು ಮಣಿಸಿತು. ಒಂದು ವೇಳೆ ಈ ತಂಡ ಫೈನಲ್‌ಗೇರಿದರೆ ಫ‌ುಟ್‌ಬಾಲ್‌ ಜಗತ್ತಿನಲ್ಲಿ ಅವಿಸ್ಮರಣೀಯ ಘಟನೆಯಾಗಲಿದೆ.

ಕಿರೀಟ ಉಳಿಸಿ ಕೊಳ್ಳುವುದೇ ಫ್ರಾನ್ಸ್‌?
ನಾಯಕ: ಹ್ಯೂಗೊ ಲಾರಿಸ್‌
“ಡಿ’ ಗುಂಪಿನಲ್ಲಿ ಆಡಿದ ಫ್ರಾನ್ಸ್‌ ಅಗ್ರಸ್ಥಾನಿಯಾಗಿ ಮೇಲೇರಿತು. 16ರ ಘಟ್ಟದಲ್ಲಿ ಪೋಲೆಂಡನ್ನು, 8ರಲ್ಲಿ ಇಂಗ್ಲೆಂಡನ್ನು ಮಣಿಸಿದೆ. 2018 ರಲ್ಲಿ ಚಾಂಪಿಯನ್‌ ಆಗಿದ್ದ ಫ್ರಾನ್ಸ್‌ ಈ ಬಾರಿಯೂ ಕಿರೀಟ ಗೆಲ್ಲುವ ಗುರಿ ಹೊಂದಿದೆ.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.