ಕಳಂಕಿತ ಅಜರ್ ಗಂಟೆ ಬಾರಿಸಿದ್ದಕ್ಕೆ ಗಂಭೀರ್ ಆಕ್ರೋಶ
Team Udayavani, Nov 6, 2018, 6:35 AM IST
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾನುವಾರ ಗಂಟೆ ಬಾರಿಸಿ ಭಾರತ-ವೆಸ್ಟ್ ಇಂಡೀಸ್ ನಡುವಿನ 1ನೇ ಟಿ20 ಪಂದ್ಯಕ್ಕೆ ಚಾಲನೆ ನೀಡಿದ್ದರು. ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡುವುದು ಕೋಲ್ಕತಾದಲ್ಲಿ ಶುರುವಾಗಿರುವ ಹೊಸ ಪದ್ಧತಿ.
ಇಂತಹ ಅವಕಾಶವನ್ನು ಮ್ಯಾಚ್ಫಿಕ್ಸಿಂಗ್ ಕಾರಣಕ್ಕೆ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾಗಿದ್ದ ಮೊಹಮ್ಮದ್ ಅಜರುದ್ದೀನ್ಗೆ ನೀಡಿದ್ದು ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ಗೆ ಸಿಟ್ಟು ತರಿಸಿದೆ. ಭಾನುವಾರ ಭಾರತ ವಿಂಡೀಸ್ ವಿರುದ್ಧ ಗೆದ್ದರೂ, ಬಿಸಿಸಿಐ, ಸಿಒಎ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆಗಳು ಸೋತಿವೆ. ಅಜರುದ್ದೀನ್ರಂತಹ ಕಳಂಕಿತರಿಗೆ ಗಂಟೆ ಬಾರಿಸುವ ಅವಕಾಶ ನೀಡಿದ್ದೇಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?