ಹೈದರಾಬಾದಿನ ಇಬ್ರಾಹಿಂ ಖಲೀಲ್‌ ಯುಎಸ್‌ಎ ಕ್ರಿಕೆಟ್‌ ತಂಡದ ನಾಯಕ!


Team Udayavani, Sep 13, 2017, 7:55 AM IST

Ibrahim-Khaleel.jpg

ಹೈದರಾಬಾದ್‌: ಹೈದರಾಬಾದ್‌ ತಂಡದ ಪರ ರಣಜಿ ಪಂದ್ಯವನ್ನಾಡಿದ ಭಾರತದ ಕ್ರಿಕೆಟಿಗ ಇಬ್ರಾಹಿಂ ಖಲೀಲ್‌ ಅವರೀಗ ಯುಎಸ್‌ಎ ಕ್ರಿಕೆಟ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರದಿಂದ ಟೊರಂಟೊದಲ್ಲಿ ಮೊದಲ್ಗೊಂಡ “ಆಟಿ ಕಪ್‌’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

34ರ ಹರೆಯದ ಇಬ್ರಾಹಿಂ ಖಲೀಲ್‌ ಕೆಲವೇ ತಿಂಗಳ ಹಿಂದೆ ಉಗಾಂಡದಲ್ಲಿ ನಡೆದ “ಐಸಿಸಿ ಡಬ್ಲ್ಯುಸಿಎಲ್‌ ಡಿವಿಷನ್‌ ತ್ರೀ’ ಪಂದ್ಯಾವಳಿ ವೇಳೆ ಮೊದಲ ಬಾರಿಗೆ ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗಷ್ಟೇ ಅಮೆರಿಕ ತಂಡದ ನಾಯಕ ಸ್ಟೀವನ್‌ ಟಯ್ಲರ್‌ ಜಮೈಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವನ್ನು ಆಡಲು ನಿರ್ಧರಿಸಿದ್ದರಿಂದ ಖಲೀಲ್‌ಗೆ ನಾಯಕತ್ವದ ಅವಕಾಶ ಒಲಿದು ಬಂದಿದೆ.

“ನಮ್ಮ ಪಾಲಿಗೆ ಇದೊಂದು ಮಹಾ ಸಂಭ್ರನದ ಕ್ಷಣ. ರಾಷ್ಟ್ರೀಯ ತಂಡದ ಪರ ಆಡುವುದು, ತಂಡವನ್ನು ಮುನ್ನಡೆಸುವ ಅವಕಾಶ ಲಭಿಸುವುದು ಕ್ರಿಕೆಟಿಗನೊಬ್ಬನ ಪಾಲಿನ ಮಹಾನ್‌ ಕ್ಷಣ. ಇಬ್ರಾಹಿಂಗೆ ಈ ಅದೃಷ್ಟ ಒಲಿದು ಬಂದಿದೆ. ಅವನಿಗೆ ಯಶಸ್ಸು ಕೈಹಿಡಿಯಲಿ…’ ಎಂಬುದಾಗಿ ಹೈದರಾಬಾದ್‌ನಲ್ಲಿರುವ ಅವರ ತಮ್ಮ ಇಸ್ಮಾಯಿಲ್‌ ಖಲೀಲ್‌ ಪ್ರತಿಕ್ರಿಯಿಸಿದ್ದಾರೆ.

2002-2015ರ ಅವಧಿಯಲ್ಲಿ ಹೈದರಾಬಾದ್‌ ಪರ 57 ರಣಜಿ ಪಂದ್ಯಗಳನ್ನಾಡಿರುವ ಇಬ್ರಾಹಿಂ ಖಲೀಲ್‌, ಭಾರತದ ಮಾಜಿ ಸ್ಪಿನ್ನರ ಅರ್ಷದ್‌ ಅಯೂಬ್‌ ಅವರಿಂದ ತರಬೇತಿ ಪಡೆದಿದ್ದರು. ಸ್ಥಿರ ಪ್ರದರ್ಶನದ ಹೊರತಾಗಿಯೂ ಭಾರತದ ಪರ ಆಡುವ ಅವಕಾಶ ಲಭಿಸಲಿಲ್ಲ. ಹೀಗಾಗಿ ಐಸಿಎಲ್‌ ಸೇರಿಕೊಂಡರು. ಬಳಿಕ ಐಪಿಎಲ್‌ಗೆ ಕಾಲಿಟ್ಟು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆಯ್ಕೆಯಾದರು. ಆದರೆ ಇಲ್ಲಿಯೂ ಆಡುವ ಅವಕಾಶ ಮರೀಚಿಕೆಯಾಗಿಯೇ ಉಳಿಯಿತು.2 ವರ್ಷಗಳ ಹಿಂದೆ ಅಮೆರಿಕಕ್ಕೆ ವಾಸ್ತವ್ಯ ಬದಲಿಸಿದ ಬಳಿಕ ಖಲೀಲ್‌ ಅವರ ಕ್ರಿಕೆಟ್‌ ಗತಿಯೂ ಬದಲಾಯಿತು.

ಟಾಪ್ ನ್ಯೂಸ್

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.