ಒಲಿಂಪಿಕ್ಸ್‌ ಶೂಟಿಂಗ್‌ : ಇಳವೆನಿಲ್‌ ವಲರಿವನ್ ಸೇರಿ ಭಾರತದ 15 ಸದಸ್ಯರ ತಂಡ ಪ್ರಕಟ


Team Udayavani, Apr 4, 2021, 11:29 PM IST

ಒಲಿಂಪಿಕ್ಸ್‌ ಶೂಟಿಂಗ್‌ : ಇಳವೆನಿಲ್‌ ವಲರಿವನ್ ಸೇರಿ ಭಾರತದ 15 ಸದಸ್ಯರ ತಂಡ ಪ್ರಕಟ

ಹೊಸದಿಲ್ಲಿ : ವಿಶ್ವದ ನಂಬರ್‌ ವನ್‌ ಇಳವೆನಿಲ್‌ ವಲರಿವನ್‌ ಅವರನ್ನು ಒಳಗೊಂಡಿರುವ 15 ಸದಸ್ಯರ ಭಾರತದ ಒಲಿಂಪಿಕ್ಸ್‌ ಶೂಟಿಂಗ್‌ ತಂಡವನ್ನು ರವಿವಾರ ಎನ್‌ಆರ್‌ಎಐ ಪ್ರಕಟಿಸಿತು. ಕಳೆದ ಹೊಸದಿಲ್ಲಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದು ಎಲ್ಲರ ಗಮನ ಸೆಳೆದ ಚಿಂಕಿ ಯಾದವ್‌ ಮತ್ತು ಅಂಜುಮ್‌ ಮೀಸಲು ಯಾದಿಯಲ್ಲಿದ್ದಾರೆ. ಕೋವಿಡ್‌ ಮುನ್ನೆಚ್ಚರಿಕೆಯ ಕಾರಣದಿಂದ ಪ್ರತಿಯೊಂದು ವಿಭಾಗದಲ್ಲೂ ಇಬ್ಬರು ಮೀಸಲು ಶೂಟರ್‌ಗಳನ್ನು ಸೇರಿಸಿಕೊಳ್ಳಲಾಗಿದೆ.

2018ರ ಜಕಾರ್ತಾ ಏಶ್ಯಾಡ್‌, ಎಲ್ಲ 4 ವಿಶ್ವಕಪ್‌ ಹಾಗೂ ಏಶ್ಯನ್‌ ಚಾಂಪಿಯನ್‌ಶಿಪ್‌, 2019ರ ಆಯ್ಕೆ ಟ್ರಯಲ್ಸ್‌ ಸಾಧನೆಯನ್ನು ಮಾನದಂಡ ವಾಗಿರಿಸಿ ತಂಡವನ್ನು ಅಂತಿಮಗೊಳಿಸಲಾಗಿದೆ.

ಪುರುಷರ ತಂಡ: 10 ಮೀ. ಏರ್‌ ರೈಫ‌ಲ್‌: ದಿವ್ಯಾಂಶ್‌ ಸಿಂಗ್‌ ಪನ್ವಾರ್‌, ದೀಪಕ್‌ ಕುಮಾರ್‌. 50 ಮೀ. ರೈಫ‌ಲ್‌ 3 ಪೊಸಿಶನ್‌: ಸಂಜೀವ್‌ ರಜಪೂತ್‌, ಪ್ರತಾಪ್‌ ಸಿಂಗ್‌ ತೋಮರ್‌. 10 ಮೀ. ಏರ್‌ ಪಿಸ್ತೂಲ್‌: ಸೌರಭ್‌ ಚೌಧರಿ, ಅಭಿಷೇಕ್‌ ವರ್ಮ. ಸ್ಕೀಟ್‌: ಅಂಗದವೀರ್‌ ಸಿಂಗ್‌, ಮೈರಾಜ್‌ ಅಹ್ಮದ್‌ ಖಾನ್‌.

ಇದನ್ನೂ ಓದಿ :ಲಸಿಕೆಗೆ ಉತ್ತಮ ಪ್ರತಿಕ್ರಿಯೆ; ರಾಜ್ಯಕ್ಕೆ ಮತ್ತೆ 15.25 ಲಕ್ಷ ಡೋಸ್‌ ಲಸಿಕೆ

ವನಿತಾ ತಂಡ: 10 ಮೀ. ಏರ್‌ ರೈಫ‌ಲ್‌: ಅಪೂರ್ವಿ ಚಂಡೇಲ, ಇಳವೆನಿಲ್‌ ವಲರಿವನ್‌.
50 ಮೀ. ರೈಫ‌ಲ್‌ 3 ಪೊಸಿಶನ್‌: ಅಂಜುಮ್‌ ಮೌದ್ಗಿಲ್‌, ತೇಜಸ್ವಿನಿ ಸಾವಂತ್‌. 10 ಮೀ. ಏರ್‌ ಪಿಸ್ತೂಲ್‌: ಮನು ಭಾಕರ್‌, ಯಶಸ್ವಿನಿ ಸಿಂಗ್‌. 25 ಮೀ. ನ್ಪೋರ್ಟ್ಸ್ ಪಿಸ್ತೂಲ್‌: ರಾಹಿ ಸರ್ನೋಬತ್‌, ಮನು ಭಾಕರ್‌.

ಮಿಕ್ಸೆಡ್‌ ತಂಡ: 10 ಮೀ. ಏರ್‌ ರೈಫ‌ಲ್‌: ದಿವ್ಯಾಂಶ್‌, ಇಳವೆನಿಲ್‌, ದೀಪಕ್‌, ಅಂಜುಮ್‌. 10 ಮೀ. ಏರ್‌ ಪಿಸ್ತೂಲ್‌: ಸೌರಭ್‌, ಮನು, ಅಭಿಷೇಕ್‌, ಯಶಸ್ವಿನಿ.

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.