ಕೆಕೆಆರ್‌ ಸಾಗಿದ ದೂರ 18,530 ಕಿ.ಮೀ.!


Team Udayavani, May 22, 2017, 12:16 PM IST

KKR.jpg

ಹೊಸದಿಲ್ಲಿ: ಐಪಿಎಲ್‌ ಅಂದರೆ “ಕ್ರಿಕೆಟ್‌ ಮ್ಯಾರಥಾನ್‌’. ಕೇವಲ 15-20 ದಿನ ಗಳಲ್ಲಿ ಮುಗಿದು ಹೋಗುವ ಪಂದ್ಯಾವಳಿ ಇದಲ್ಲ. 8 ತಂಡಗಳ ನಡುವೆ ಇಲ್ಲಿ ಎರಡೆರಡು ಸುತ್ತುಗಳ ಸುದೀರ್ಘ‌ ಸ್ಪರ್ಧೆ ಸಾಗುತ್ತದೆ. ತಂಡವೊಂದು ಕನಿಷ್ಠ 14, ಗರಿಷ್ಠ 17 ಪಂದ್ಯ ಗಳನ್ನು ಆಡಬೇಕಾಗುತ್ತದೆ. ದಿಲ್ಲಿಯ ಆ ತುದಿಯಿಂದ ಬೆಂಗಳೂರಿನ ಈ ತುದಿಯ ತನಕ, ಮುಂಬಯಿಯಿಂದ ಕೋಲ್ಕತಾ ತನಕ ಪ್ರಯಾಣಿಸಬೇಕಾದ್ದರಿಂದ ಆಟಗಾರರು ಕಾಲಿಗೆ ಚಕ್ರ ಕಟ್ಟಿಕೊಂಡೇ ಇರಬೇಕಾಗುತ್ತದೆ.
 
ಹಾಗಾದರೆ ಈ ಐಪಿಎಲ್‌ ಸಮರದ ವೇಳೆ ಆಟಗಾರರು ಒಟ್ಟು ಎಷ್ಟು ದೂರ ವಿಮಾನ ಹಾಗೂ ಇತರ ವಾಹನಗಳಲ್ಲಿ ಸಂಚಾರ ನಡೆಸಿರಬಹುದು? ಇಂಥದೊಂದು ಪ್ರಶ್ನೆ, ಕುತೂಹಲ ಈವರೆಗೆ ಅಷ್ಟಾಗಿ ಯಾರನ್ನೂ ಕಾಡಿರಲಿಕ್ಕಿಲ್ಲ. ಕಾಡಿದರೂ ಇದಕ್ಕೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಿರಲಿಕ್ಕಿಲ್ಲ. ಆದರೆ ಈ ಬಾರಿ ಕ್ರಿಕೆಟಿಗರ ಸಂಚಾರ ದೂರವನ್ನು ಲೆಕ್ಕ ಹಾಕಲಾಗಿದೆ. ಇಲ್ಲಿ ಕೆಲವು ಕೌತುಕದ ಅಂಕಿಅಂಶಗಳು ದಾಖಲಾಗಿವೆ. 

ಕೆಕೆಆರ್‌ ಗರಿಷ್ಠ, ಮುಂಬೈ ಕನಿಷ್ಠ
10ನೇ ಐಪಿಎಲ್‌ನಲ್ಲಿ ಅತ್ಯಧಿಕ ದೂರ ಪ್ರಯಾಣ ಮಾಡಿದ ತಂಡ ಕೋಲ್ಕತಾ ನೈಟ್‌ರೈಡರ್. ದ್ವಿತೀಯ ಕ್ವಾಲಿಫ‌ಯರ್‌ನಲ್ಲಿ ಸೋತ ಕೆಕೆಆರ್‌ ಒಟ್ಟು 18,530 ಕಿ.ಮೀ. ದೂರ ಸಂಚಾರ ನಡೆಸಿದೆ. ಫೈನಲ್‌ ತನಕ ಪ್ರವೇಶಿಸಿದರೂ ಮುಂಬೈ ಇಂಡಿಯನ್ಸ್‌ ತಂಡದ ಪಯಣದ ದೂರ ಕೇವಲ 8,205 ಕಿ.ಮೀ. ಇದು ಉಳಿದೆಲ್ಲ ಫ್ರಾಂಚೈಸಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ.

ಮಾಜಿ ಆದ ಸನ್‌ರೈಸರ್ ಹೈದರಾಬಾದ್‌ 13,178 ಕಿ.ಮೀ., ಸತತ ಸೋಲುಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಫೈನಲಿಸ್ಟ್‌ ಪುಣೆಗಿಂತ ಹೆಚ್ಚಿನ ದೂರ ಪಯಣಿಸಿರುವುದು ವಿಶೇಷ. ಆರ್‌ಸಿಬಿ ಆಟಗಾರರ ಸಂಚಾರದ ಒಟ್ಟು ದೂರ 11,383 ಕಿ.ಮೀ. ಆರ್‌ಸಿಬಿ ಮುತ್ತ ಡೆಲ್ಲಿ ತಂಡಗಳ ಆಟಗಾರರು ಹೊಸದಿಲ್ಲಿ ಹೊಟೇಲಿನಿಂದ ಕೋಟ್ಲಾ ಅಂಗಳಕ್ಕೆ “ಡೆಲ್ಲಿ ಮೆಟ್ರೋ’ದಲ್ಲಿ ಸಂಚರಿಸಿರುವುದನ್ನು ಗಮನಿಸಬೇಕು. ಹಾಗೆಯೇ ಡೆಲ್ಲಿ ವಿರುದ್ಧದ ಬೆಂಗಳೂರು ಪಂದ್ಯದ ವೇಳೆ ಹಸಿರು ಸಮವಸ್ತ್ರ ಧರಿಸಿದ ಆರ್‌ಸಿಬಿ ಆಟಗಾರರು “ಚಿನ್ನಸ್ವಾಮಿ ಸ್ಟೇಡಿಯಂ’ಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆಗಮಿಸಿದ್ದರು.

ಈ ಐಪಿಎಲ್‌ ವೇಳೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 11,936 ಕಿ.ಮೀ., ಗುಜರಾತ್‌ ಲಯನ್ಸ್‌ 11,441 ಕಿ.ಮೀ. ದೂರ ಸಂಚಾರ ಮಾಡಿದೆ. ಪುಣೆ ಪಯಣಿಸಿದ ದೂರ 9,024 ಕಿ.ಮೀ. ಮಾತ್ರ. ಡೆಲ್ಲಿ ಡೇರ್‌ಡೆವಿಲ್ಸ್‌ ಪಯಣದ ದೂರ 9,655 ಕಿ.ಮೀ.

ಟಾಪ್ ನ್ಯೂಸ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.