ರಾಜಸ್ಥಾನ್‌ಗೆ ಐದನೇ ಗೆಲುವು


Team Udayavani, Apr 28, 2019, 9:29 AM IST

sanju

ಜೈಪುರ: ಶನಿವಾರದ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ಗೆ 7 ವಿಕೆಟ್‌ ಸೋಲುಣಿಸಿದ ರಾಜಸ್ಥಾನ್‌ ತನ್ನ ಮುಂದಿನ ಸುತ್ತಿನ ಪ್ರವೇಶದ ಸಾಧ್ಯತೆಯನ್ನು ತೆರೆದಿರಿಸಿದೆ.

ಜಾನಿ ಬೇರ್‌ಸ್ಟೊ ಗೈರಲ್ಲಿ ಆಡಲಿಳಿದ ಹೈದರಾಬಾದ್‌ 8 ವಿಕೆಟಿಗೆ 160 ರನ್‌ ಗಳಿಸಿದರೆ, ರಾಜಸ್ಥಾನ್‌ 19.1 ಓವರ್‌ಗಳಲ್ಲಿ ಕೇವಲ 3 ವಿಕೆಟಿಗೆ 161 ರನ್‌ ಪೇರಿಸಿ ವಿಜಯಿಯಾಯಿತು. ಇದು ರಾಜಸ್ಥಾನ್‌ ತಂಡದ ಐದನೇ ಗೆಲುವು ಆಗಿದೆ.

ಲಿವಿಂಗ್‌ಸ್ಟೋನ್‌, ರಹಾನೆ, ಸ್ಯಾಮ್ಸನ್‌ ರಾಜಸ್ಥಾನ್‌ ಜಯದಲ್ಲಿ ಮಹತ್ವದ ಪಾತ್ರ ವಹಿಸಿ ದರು. ಸ್ಯಾಮ್ಸನ್‌ 48 ರನ್‌ ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್‌ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಮನೀಷ್‌ ಪಾಂಡೆ ಮತ್ತು ಡೇವಿಡ್‌ ವಾರ್ನರ್‌ ಮಾತ್ರ. ವನ್‌ಡೌನ್‌ನಲ್ಲಿ ಬಂದ ಪಾಂಡೆ 36 ಎಸೆತಗಳಿಂದ 61 ರನ್‌ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಈ ಅಮೋಘ ಆಟದ ವೇಳೆ 9 ಬೌಂಡರಿ ಸಿಡಿಯಲ್ಪಟ್ಟಿತು. ವಾರ್ನರ್‌ ಗಳಿಕೆ 37 ರನ್‌. ಅಚ್ಚರಿಯೆಂದರೆ, ಈ 32 ಎಸೆತಗಳ ಆಟದಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ!

ವಾರ್ನರ್‌ಗೆ ಜೋಡಿಯಾಗಿ ಬಂದ ನಾಯಕ ಕೇನ್‌ ವಿಲಿಯಮ್ಸನ್‌ 13 ರನ್ನಿಗೆ ಆಟ ಮುಗಿಸಿದರು. ಎರಡಂಕೆಯ ರನ್‌ ಗಳಿಸಿದ ಮತ್ತೂಬ್ಬ ಆಟಗಾರ ರಶೀದ್‌ ಖಾನ್‌. 8 ಎಸೆತಗಳಿಂದ 17 ರನ್‌ ಮಾಡಿದ ರಶೀದ್‌, ಒಂದು ಬೌಂಡರಿ ಜತೆಗೆ ಹೈದರಾಬಾದ್‌ ಸರದಿಯ ಏಕೈಕ ಸಿಕ್ಸರ್‌ ಹೊಡೆದರು. ಈ ಸಿಕ್ಸರ್‌ ವರುಣ್‌ ಆರೋನ್‌ ಎಸೆದ ಇನ್ನಿಂಗ್ಸಿನ ಅಂತಿಮ ಓವರಿನ ಅಂತಿಮ ಎಸೆತದಲ್ಲಿ ಬಂತು.

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಸಿ ಸ್ಮಿತ್‌ ಬಿ ಥಾಮಸ್‌ 37
ಕೇನ್‌ ವಿಲಿಯಮ್ಸನ್‌ ಬಿ ಗೋಪಾಲ್‌ 13
ಮನೀಷ್‌ ಪಾಂಡೆ ಸಿ ಸ್ಯಾಮ್ಸನ್‌ ಬಿ ಗೋಪಾಲ್‌ 61
ವಿಜಯ್‌ ಶಂಕರ್‌ ಸಿ ಉನಾದ್ಕತ್‌ ಬಿ ಆರೋನ್‌ 8
ಶಕಿಬ್‌ ಅಲ್‌ ಹಸನ್‌ ಸಿ ಗೋಪಾಲ್‌ ಬಿ ಉನಾದ್ಕತ್‌ 9
ದೀಪಕ್‌ ಹೂಡಾ ಸಿ ಮತ್ತು ಬಿ ಉನಾದ್ಕತ್‌ 0
ವೃದ್ಧಿಮಾನ್‌ ಸಾಹಾ ಸಿ ಸ್ಯಾಮ್ಸನ್‌ ಬಿ ಥಾಮಸ್‌ 5
ರಶೀದ್‌ ಖಾನ್‌ ಔಟಾಗದೆ 17
ಭುವನೇಶ್ವರ್‌ ಕುಮಾರ್‌ ಸಿ ಉನಾದ್ಕತ್‌ ಬಿ ಆರೋನ್‌ 1
ಸಿದ್ಧಾರ್ಥ್ ಕೌಲ್‌ ಔಟಾಗದೆ 0
ಇತರ 9
ಒಟ್ಟು (8 ವಿಕೆಟಿಗೆ) 160
ವಿಕೆಟ್‌ ಪತನ: 1-28, 2-103, 3-121, 4-125, 5-127, 6-137, 7-137, 8-147.
ಬೌಲಿಂಗ್‌: ವರುಣ್‌ ಆರೋನ್‌ 4-0-36-2
ಒಶೇನ್‌ ಥಾಮಸ್‌ 4-0-28-2
ಶ್ರೇಯಸ್‌ ಗೋಪಾಲ್‌ 4-0-30-2
ಜೈದೇವ್‌ ಉನಾದ್ಕತ್‌ 4-0-26-2
ರಿಯಾನ್‌ ಪರಾಗ್‌ 3-0-24-0
ಸ್ಟುವರ್ಟ್‌ ಬಿನ್ನಿ 1-0-10-0

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಸಿ ವಾರ್ನರ್‌ ಬಿ ಶಕಿಬ್‌ 39
ಲಿವಿಂಗ್‌ಸ್ಟೋನ್‌ ಸಿ ಸಾಹಾ ಬಿ ರಶೀದ್‌ 44
ಸಂಜು ಸ್ಯಾಮ್ಸನ್‌ ಔಟಾಗದೆ 48
ಸ್ಟೀವನ್‌ ಸ್ಮಿತ್‌ ಕೌಲ್‌ ಬಿ ಅಹ್ಮದ್‌ 22
ಆ್ಯಸ್ಟನ್‌ ಟರ್ನರ್‌ ಔಟಾಗದೆ 3
ಇತರ 5
ಒಟ್ಟು (19.1 ಓವರ್‌ಗಳಲ್ಲಿ 3 ವಿಕೆಟಿಗೆ) 161
ವಿಕೆಟ್‌ ಪತನ: 1-78, 2-93, 3-148
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-22-0
ಶಕಿಬ್‌ ಅಲ್‌ ಹಸನ್‌ 3.1-0-26-1
ರಶೀದ್‌ ಖಾನ್‌ 4-0-30-1
ಖಲೀಲ್‌ ಅಹ್ಮದ್‌ 4-0-33-1
ಸಿದ್ಧಾರ್ಥ್ ಕೌಲ್‌ 4-0-48-0

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.