ಶ್ರೀಶಾಂತ್ ನಿಷೇಧ: ಬಿಸಿಸಿಐಗೆ ಕೇರಳ ಕೋರ್ಟ್ ನೋಟಿಸ್
Team Udayavani, May 24, 2017, 12:25 PM IST
ಕೊಚ್ಚಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ನಂತರ ಕೇರಳ ವೇಗಿ ಎಸ್.ಶ್ರೀಶಾಂತ್ರನ್ನು ಬಿಸಿಸಿಐ ಕ್ರಿಕೆಟ್ನಿಂದ ಜೀವಾವಧಿ ನಿಷೇಧಿಸಿದೆ. ಈ ಸಂಬಂಧ ಅವರು ಕೇರಳ ಉಚ್ಚ ನ್ಯಾಯಾಲಯದ ಮೊರ ಹೋಗಿದ್ದಾರೆ. ಆದ್ದರಿಂದ ನ್ಯಾಯಾಲಯ ಬಿಸಿಸಿಐಗೆ ಅಭಿಪ್ರಾಯ ಕೇಳಿ ನೋಟಸ್ ಜಾರಿ ಮಾಡಿದೆ.
ಶ್ರೀಶಾಂತ್ ನಿಷೇಧಕ್ಕೊಳಗಾಗಿರುವುದರಿಂದ ಅವರು ಯಾವುದೇ ಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐನಿಂದ ಅವರಿಗೆ ನಿರಾಕ್ಷೇಪಣಾಪತ್ರವೂ ಸಿಗುತ್ತಿಲ್ಲ. ಇದರಿಂದ ನಿರಾಸೆಗಳೊಗಾಗಿರುವ ಶ್ರೀಶಾಂತ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ