ಟೆಸ್ಟ್ ತಂಡಕ್ಕೆ ವಾಪಸಾಗಲು ರಾಹುಲ್ಗೆ ಲಕ್ಷ್ಮಣ್ ಮಾದರಿ!
Team Udayavani, Sep 14, 2019, 5:28 AM IST
ಮುಂಬಯಿ: ಭಾರತ ಟೆಸ್ಟ್ ತಂಡದಿಂದ ಕರ್ನಾಟಕದ ಕೆ.ಎಲ್. ರಾಹುಲ್ ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಗರಿಷ್ಠ ಅವಕಾಶ ನೀಡಿದರೂ ಇದನ್ನು ಬಳಸಿಕೊಳ್ಳಲು ರಾಹುಲ್ ವಿಫಲರಾಗಿದ್ದರು.
ಆದರೆ ರಾಹುಲ್ ತಂಡಕ್ಕೆ ಮರಳಲು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಒಂದು ಸಲಹೆ ನೀಡಿದ್ದಾರೆ. “ವಿ.ವಿ.ಎಸ್. ಲಕ್ಷ್ಮಣ್ ಮಾದರಿಯನ್ನು ರಾಹುಲ್ ಇಲ್ಲಿ ಅನುಸರಿಸಬೇಕು. ಒಮ್ಮೆ ಲಕ್ಷ್ಮಣ್ ತಂಡದಿಂದ ಹೊರಬಿದ್ದಾಗ, ದೇಶಿ ಕ್ರಿಕೆಟಿಗೆ ಮರಳಿ 1,400ರಷ್ಟು ರನ್ ಗಳಿಸಿದರು. ಬಳಿಕ ಹಿಂತಿರುಗಿ ಟೆಸ್ಟ್ ತಂಡದ ಅವಿಭಾಜ್ಯ ಆಟಗಾರನಾಗಿ ಬದಲಾದರು’ ಎಂದು ಪ್ರಸಾದ್ ಹೇಳಿದ್ದಾರೆ.
“ರಾಹುಲ್ ಒಬ್ಬ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಲಯ ಕಳೆದುಕೊಂಡಿರುವುದರಿಂದ ತಂಡದಿಂದ ಕೈಬಿಡಲಾಗಿದೆ ಎಂದು ನಾವು ಅವರಿಗೆ ತಿಳಿಸಿದ್ದೇವೆ’ ಎಂದೂ ಪ್ರಸಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು