81ರ ನೂರ್‌ ಬಕ್ಷ್: 18ರ ತರುಣರನ್ನೂ ಮೀರಿಸುವ ಬಾಂಗ್ಲಾದ ಕ್ರಿಕೆಟ್‌ ಪ್ರೇಮಿ


Team Udayavani, Nov 15, 2019, 1:39 AM IST

BA-FAN

ಇಂದೋರ್‌: ಸಂಗೀತವಾದ್ಯ ಹಿಡಿದು ಕ್ರಿಕೆಟ್‌ ಪಂದ್ಯಗಳ ವೇಳೆ ಜಾನಪದ ಗೀತೆಗಳನ್ನು ಹಾಡುತ್ತ ತಮ್ಮ ದೇಶದ ತಂಡವನ್ನು ಹುರಿದುಂಬಿಸುವ ಈತನ ಹೆಸರು ನೂರ್‌ ಬಕ್ಷ್ ಬಾಯಿ ತೆರೆದರೆ ಬ್ರಹ್ಮಾಂಡ! ವಯಸ್ಸು 81 ವರ್ಷ. 18ರ ತರುಣರನ್ನೂ ಮೀರಿಸುವ ಕ್ರಿಕೆಟ್‌ ಪ್ರೀತಿ!

ಇಂದೋರ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಪ್ರಮುಖ ಆಕರ್ಷಣೆಯಾಗಿದ್ದ ನೂರ್‌ ಬಕ್ಷ್, ಬಾಂಗ್ಲಾದೇಶದ ಕಟ್ಟಾ ಕ್ರಿಕೆಟ್‌ ಅಭಿಮಾನಿ. ಕಳೆದ 15 ವರ್ಷಗಳಿಂದ ಬಾಂಗ್ಲಾ ತಂಡ ಹೋದಲ್ಲೆಲ್ಲ ಪಯಣ. ವಿಶ್ವ ಸಂಚಾರಿ. ಸದ್ಯ ಭಾರತದಲ್ಲಿ ಕ್ಯಾಂಪ್‌.

ನಿವೃತ್ತ ಸೈನಿಕ…
ನೂರ್‌ ಬಕ್ಷ್ ದೇಶಪ್ರೇಮಕ್ಕೆ ಮೂಲ ಕಾರಣ ಸೇನಾ ವೃತ್ತಿ. 1971ರ ಬಾಂಗ್ಲಾ ವಿಮೋಚನೆ ಯುದ್ಧದ ವೇಳೆ ಬಕ್ಷ್ ಸೇನೆಯಲ್ಲಿದ್ದರು. ಇಳಿ ವಯಸ್ಸಿನಲ್ಲೀಗ ಕ್ರಿಕೆಟ್‌ ವೀಕ್ಷಣೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ತನಗೆ ಬರುತ್ತಿರುವ ಪಿಂಚಣಿ ಹಣವನ್ನು ದಿನನಿತ್ಯದ ವೆಚ್ಚಕ್ಕೆ ಬಳಸುತ್ತಾರೆ. ಕ್ರಿಕೆಟ್‌ ಪಂದ್ಯಗಳ ಟಿಕೆಟ್‌ ವ್ಯವಸ್ಥೆಯನ್ನೆಲ್ಲ ಬಾಂಗ್ಲಾ ಆಟಗಾರ ಮುಶ್ಫಿಕರ್‌ ರಹೀಂ ಮಾಡಿಕೊಡುತ್ತಾರೆ.

“ಢಾಕಾದಿಂದ ರೈಲು ಹತ್ತಿ ಇದೀಗ ಇಂದೋರ್‌ಗೆ ಬಂದಿದ್ದೇನೆ. ಸೇನೆಯಲ್ಲಿದ್ದ ಕಾರಣ ಪ್ರಯಾಣದ ಟಿಕೆಟ್‌ ಮೊತ್ತದಲ್ಲಿ ರಿಯಾಯಿತಿ ಇದೆ. ರಹೀಂ ಎಲ್ಲ ಪಂದ್ಯಗಳ ಟಿಕೆಟ್‌ ಕೊಡಿಸುತ್ತಾರೆ. ಟಿಕೆಟ್‌ ಪಡೆಯಲು ತಂಡದ ಹೊಟೇಲ್‌ಗೆ ತೆರಳುತ್ತೇನೆ. ಬಾಂಗ್ಲಾವನ್ನು ಹುರಿದುಂಬಿಸುತ್ತೇನೆ’ ಎನ್ನುತ್ತಾರೆ ನೂರ್‌ ಬಕ್ಷ್.

“32 ವರ್ಷಗಳಿಂದ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ. ಕ್ರಿಕೆಟ್‌ ಇಲ್ಲದ ವೇಳೆ ತಿನ್ನುವುದು, ನಿದ್ದೆ ಮಾಡುವುದು, ಸುತ್ತಾಡುವುದು ನನ್ನ ದಿನಚರಿ. ಅಭಿಮಾನಿಗಳು ನನ್ನನ್ನು ಚಾಚಾ ಎನ್ನುತ್ತಾರೆ’ ಎಂದು ಬಕ್ಷ್ ಹೇಳಿಕೊಳ್ಳುತ್ತಾರೆ.

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

KARADI (2)

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.