ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ಧೋನಿ ಕೇಶ ವಿನ್ಯಾಸದ ಕೌತುಕ

Team Udayavani, Aug 15, 2020, 9:18 PM IST

ಕೇಶ ವಿನ್ಯಾಸದಿಂದಲೇ “ಸ್ಪೈಕ್‌ವಾಲಾ” ಎಂದು ಕರೆಸಿಕೊಂಡ ಧೋನಿ

ಧೋನಿ ಅಂದಮೇಲೆ ಅವರ ಕೇಶ ವಿನ್ಯಾಸ ಸುದ್ದಿಯಾಗಲೇ ಬೇಕು. ಈ ಒಂದೂವರೆ ದಶಕದ ಕ್ರಿಕೆಟ್‌ ಬದುಕಿನುದ್ದಕ್ಕೂ ಅವರು ಗಮನ ಸೆಳೆಯವ ಹೇರ್‌ ಸ್ಟೈಲ್‌ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸುತ್ತಲೇ ಬಂದಿದ್ದರು. ಅಭಿಮಾನಿಗಳೂ ಇದನ್ನು ಅನುಸರಿಸುತ್ತ ಬಂದರು.

“ಧೂಮ್‌ವಾಲಾ ಧೋನಿ’
ಆರಂಭಿಕ ದಿನಗಳ ಧೋನಿ ಉದ್ದನೆಯ ತಲೆಗೂದಲನ್ನು ಹೊಂದಿದ್ದರು. ಅದು ಭುಜದ ತನಕ ಇಳಿದು ಬರುತ್ತಿತ್ತು. ಇದಕ್ಕೆ ಸ್ಫೂರ್ತಿ ಯಾರು ಗೊತ್ತೇ? ಗೆಳೆಯನೂ ನಟನೂ ಆಗಿರುವ ಜಾನ್‌ ಅಬ್ರಹಾಂ. ಅವರು “ಧೂಮ್‌’ ಚಿತ್ರದಲ್ಲಿ ಇಂಥದೇ ಹೇರ್‌ಸ್ಟೈಲ್‌ ಹೊಂದಿದ್ದರು. ಧೋನಿಗೆ ಇದು ಹುಚ್ಚು ಹಿಡಿಸಿತ್ತು. ಹೀಗಾಗಿ ಅವರು “ಧೂಮ್‌ವಾಲಾ ಧೋನಿ’ ಎನಿಸಿದರು. ಆರಂಭದ 3 ವರ್ಷಗಳ ತನಕ ಧೋನಿ ಇದೇ ಹೇರ್‌ಸ್ಟೈಲ್‌ ಹೊಂದಿದ್ದರು. ಬೇಕಿದ್ದರೆ 2007ರಲ್ಲಿ ಅವರು ಟಿ20 ವಿಶ್ವಕಪ್‌ ಎತ್ತಿ ಹಿಡಿದ ಚಿತ್ರವನ್ನು ಗಮನಿಸಬಹುದು.

ಬಗೆ ಬಗೆಯ ವಿನ್ಯಾಸ
ಬದುಕಿನಲ್ಲಿ ಹೆಚ್ಚು ಪ್ರಬುದ್ಧರಾಗುತ್ತ ಬಂದಂತೆ ಅವರ ಕೇಶ ವಿನ್ಯಾಸ ಕೂಡ ಬದಲಾಗತೊಡಗಿತು. 2007ರ ಬಳಿಕ ಕೂದಲು ಟ್ರಿಮ್‌ ಮಾಡಿಕೊಂಡು “ಸ್ಪೈಕ್‌ವಾಲಾ ಧೋನಿ’ ಆದರು.

2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದ ಕೂಡಲೇ ಇಡೀ ತಲೆಯನ್ನು ಕ್ಲೀನ್‌ಶೇವ್‌ ಮಾಡಿಕೊಂಡು “ಟಕ್ಲುವಾಲಾ ಧೋನಿ’ ಆದರು. ಬಳಿಕ ಮಾಮೂಲು ಶಿಷ್ಟಾಚಾರದಂತೆ ವಿನ್ಯಾಸ ಬದಲಿಸಿಕೊಂಡರು. ಆದರೆ ಅವರ ಫ್ಲಾಪ್‌ ಹೇರ್‌ ಸ್ಟೈಲ್‌ ಕೂಡ ಒಂದಿದೆ. ಅದು ಖ್ಯಾತ ನಟ ದೇವಾನಂದ್‌ ರೀತಿಯ ಕೇಶ ವಿನ್ಯಾಸವಾಗಿತ್ತು. ಇದನ್ನು “ಮಿಸ್ಟೇಕ್‌ವಾಲಾ ಧೋನಿ’ ಎಂದೇ ಕರೆಯಲಾಗುತ್ತದೆ. ಕಾರಣ, ಧೋನಿಗೆ ಆಗ ಕ್ರಿಕೆಟ್‌ನಲ್ಲಿ ದುರ್ದಿನಗಳು ಎದುರಾಗಿದ್ದವು!

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.